ಸೋಲು ತಪ್ಪಿಸಲು  ಒಡಿಶಾ ಪ್ರಯತ್ನ


Team Udayavani, Nov 4, 2017, 12:03 PM IST

04-30.jpg

ಭುವನೇಶ್ವರ: ಮುಂಬಯಿ ಮತ್ತು ಒಡಿಶಾ ನಡುವಣ ರಣಜಿ ಟ್ರೋಫಿಯ “ಸಿ’ ಬಣದ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿದೆ. ಗೆಲ್ಲಲು 413 ರನ್‌ ಗಳಿಸುವ ಗುರಿ ಪಡೆದ ಒಡಿಶಾ ತಂಡ 3ನೇ ದಿನದಾಟದ ಅಂತ್ಯಕ್ಕೆ ತನ್ನ ದ್ವಿತೀಯ ಇನ್ನಿಂಗ್ಸ್‌ ನಲ್ಲಿ 93 ರನ್ನಿಗೆ 4 ವಿಕೆಟ್‌ ಕಳೆದು ಕೊಂಡು ಒದ್ದಾಡುತ್ತಿದೆ.

ಸೋಲು ತಪ್ಪಿ ಸಲು ಒಡಿಶಾ ಇನ್ನಳಿದ 6 ವಿಕೆಟ್‌ ನೆರವಿ ನಿಂದ ಅಂತಿಮ ದಿನ ಪೂರ್ತಿ ಆಡ ಬೇಕಾ ಗಿದ್ದರೆ ಮುಂಬಯಿ ಗೆಲ್ಲಲು ಆರು ವಿಕೆಟ್‌ ಉರುಳಿಸಬೇಕಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದ ಮುಂಬಯಿ ಮೊದಲ ಗೆಲುವಿನ ನಿರೀಕ್ಷೆ ಯಲ್ಲಿದ್ದು ಹೆಚ್ಚಿನ ಅವಕಾಶ ಹೊಂದಿದೆ. ಅಂತಿಮ ದಿನದಾಟದಲ್ಲಿ ಒಡಿಶಾ ಗೆಲ್ಲಲು ಇನ್ನೂ 320 ರನ್‌ ಗಳಿಸಬೇಕಾ ಗಿದೆ. ಒಡಿಶಾದ ಇನ್ನುಳಿದ ಆರು ವಿಕೆಟನ್ನು ಕಿತ್ತರೆ ಮುಂಬಯಿ ಗೆಲ್ಲಲಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದ ಮುಂಬಯಿ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸಿದ್ದೇಶ್‌ ಲಾಡ್‌ ಅವರ ಆಕರ್ಷಕ ಶತಕದಿಂದಾಗಿ 9 ವಿಕೆಟಿಗೆ 268 ರನ್‌ ಪೇರಿಸಿ ಡಿಕ್ಲೇರ್‌ ಮಾಡಿ ಕೊಂಡಿತು. ಇದರಿಂದಾಗಿ ಒಡಿಶಾ ಗೆಲುವು ದಾಖಲಿಸಲು 413 ರನ್‌ ಗಳಿಸುವ ಕಠಿನ ಗುರಿ ಪಡೆಯಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಒಡಿಶಾ ಮೊದಲ ವಿಕೆಟನ್ನು ಬೇಗನೇ ಕಳೆದುಕೊಂಡಿತು. ಆದರೆ ನಟರಾಜ್‌ ಬೆಹೆರ ಮತ್ತು ಗೋವಿಂದ್‌ ಪೊದ್ದಾರ್‌ ದ್ವಿತೀಯ ವಿಕೆಟಿಗೆ 47 ರನ್‌ ಪೇರಿಸಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಈ ಜೋಡಿಯನ್ನು ಧವಳ್‌ ಕುಲಕರ್ಣಿ ಮುರಿದು ಮುಂಬಯಿ ಮೇಲುಗೈ ಸಾಧಿಸಲು ನೆರವಾದರು. 86 ರನ್‌ ತಲುಪಿದ ವೇಳೆ ಆಕಾಶ್‌ ಪಾರ್ಕರ್‌ ಸತತ ಎರಡು ಎಸೆತಗಳಲ್ಲಿ ಸೇನಾಪತಿ ಮತ್ತು ದೀಪಕ್‌ ಬೆಹರ ಅವರ ವಿಕೆಟನ್ನು ಹಾರಿಸಿದಾಗ ಒಡಿಶಾ ಒತ್ತಡಕ್ಕೆ ಒಳಗಾಯಿತು. ಸಂತನು ಮಿಶ್ರಾ (4) ಮತ್ತು ಗೋವಿಂದ ಪೊದ್ದಾರ್‌ 48 ರನ್ನುಗಳಿಂದ ಆಡುತ್ತಿದ್ದಾರೆ. 

ಸಂಕ್ಷಿಪ್ತ ಸ್ಕೋರ್‌ 
ಮುಂಬಯಿ 289 ಮತ್ತು 9 ವಿಕೆಟಿಗೆ 268 ಡಿಕ್ಲೇರ್‌x (ಪೃಥ್ವಿ ಶಾ 46, ಸಿದ್ದೇಶ್‌ ಲಾಡ್‌ 117, ಆಕಾಶ್‌ ಪಾರ್ಕರ್‌ 21, ಶಾದೂìಲ್‌ ಠಾಕುರ್‌ 32 ಔಟಾಗದೆ, ಸೂರ್ಯಕಾಂತ್‌ ಪ್ರಧಾನ್‌ 106ಕ್ಕೆ 3, ಮೊಹಾಂತಿ 72ಕ್ಕೆ 2, ಸಮಂತ್ರಾಯ್‌ 18ಕ್ಕೆ 2); ಒಡಿಶಾ 145 ಮತ್ತು 4 ವಿಕೆಟಿಗೆ 93 (ನಟರಾಜ್‌ ಬೆಹೆರ 21, ದೀಪಕ್‌ ಪೊದ್ದಾರ್‌ 48 ಬ್ಯಾಟಿಂಗ್‌, ಆಕಾಶ್‌ ಪಾರ್ಕರ್‌ 9ಕ್ಕೆ 2).

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.