ಪ್ಯಾರಾಲಿಂಪಿಕ್ಸ್‌ : ಭಾರತಕ್ಕೆ ಪದಕವಿಲ್ಲದ ದಿನ


Team Udayavani, Sep 1, 2021, 10:09 PM IST

ಪ್ಯಾರಾಲಿಂಪಿಕ್ಸ್‌ : ಭಾರತಕ್ಕೆ ಪದಕವಿಲ್ಲದ ದಿನ

ಟೋಕಿಯೊ: ಕಳೆದ 3 ದಿನ ಬರೋಬ್ಬರಿ 10 ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದು ಮೆರೆದಿದ್ದ ಭಾರತಕ್ಕೆ ಬುಧವಾರದ ಸ್ಪರ್ಧೆಗಳಲ್ಲಿ ಯಾವುದೇ ಪದಕ ಒಲಿಯಲಿಲ್ಲ. ಬ್ಯಾಡ್ಮಿಂಟನ್‌, ಈಜು, ಶೂಟಿಂಗ್‌ ಸ್ಪರ್ಧೆಗಳಲ್ಲಿ ವೈಫ‌ಲ್ಯವೇ ಎದುರಾಯಿತು. ಸದ್ಯ ಭಾರತ 2 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕ ಗೆದ್ದು 34ನೇ ಸ್ಥಾನದಲ್ಲಿದೆ.

ಮಿಕ್ಸೆಡ್‌ ಬ್ಯಾಡ್ಮಿಂಟನ್‌ ಜೋಡಿಯಾದ ಪ್ರಮೋದ್‌ ಭಗತ್‌-ಪಲಕ್‌ ಕೊಹ್ಲಿ ಎಸ್‌ಎಲ್‌3-ಎಸ್‌ಯು5 ಕ್ಲಾಸ್‌ ವಿಭಾಗದ “ಬಿ’ ಸುತ್ತಿನ ಮೊದಲ ಪಂದ್ಯದಲ್ಲಿ ವೀರೋಚಿತ ಸೋಲು ಕಂಡರು. ಇವರನ್ನು ಫ್ರಾನ್ಸ್‌ನ ಲೂಕಾಸ್‌ ಮಜೂರ್‌-ಫಾಸ್ಟಿನ್‌ ನೋಯೆಲ್‌ 21-9, 15-21, 21-19 ಅಂತರದಿಂದ ಮಣಿಸಿದರು.

ಮೊದಲ ಗೇಮ್‌ನಲ್ಲಿ 9-21 ಹಿನ್ನಡೆಯೊಂದಿಗೆ ನೀರಸ ಪ್ರದರ್ಶನ ತೋರಿದ ಭಗತ್‌-ಕೊಹ್ಲಿ ದ್ವಿತೀಯ ಗೇಮ್‌ನಲ್ಲಿ ತಿರುಗಿ ಬಿದ್ದು ಮೇಲುಗೈ ಸಾಧಿಸಿದರು. ನಿರ್ಣಾಯಕ ಸುತ್ತಿನಲ್ಲಿ ತೀವ್ರ ಪೈಪೋಟಿ ಕಂಡುಬಂತು. ಆದರೆ ಭಾರತದ ಜೋಡಿಯಿಂದ ಕಡೇ ಗಳಿಗೆಯ ಒತ್ತಡವನ್ನು ನಿಭಾಯಿಸಲಾಗಲಿಲ್ಲ.

ಪುರುಷರ ಸಿಂಗಲ್ಸ್‌ ವಿಭಾಗದ ಆಲ್‌ ಇಂಡಿಯನ್‌ ಸ್ಪರ್ಧೆಯೊಂದರಲ್ಲಿ ಮನೋಜ್‌ ಸರ್ಕಾರ್‌ ವಿರುದ್ಧ ವಿಶ್ವದ ನಂ.1 ಪ್ರಮೋದ್‌ ಭಗತ್‌ ಜಯ ಸಾಧಿಸಿದರು. ಆದರೆ ಪಲಕ್‌ ಕೊಹ್ಲಿ ವನಿತಾ ಸಿಂಗಲ್ಸ್‌ನಲ್ಲೂ ಪರಾಭವಗೊಂಡರು.

ಯಶಸ್ಸು ಕಾಣದ ಸುಯಶ್‌ :

ಪ್ಯಾರಾ ಸ್ವಿಮ್ಮರ್‌ ಸುಯಶ್‌ ಜಾಧವ್‌ 100 ಮೀ. ಬ್ರೆಸ್ಟ್‌ ಸ್ಟ್ರೋಕ್‌ ಎಸ್‌ಬಿ7 ವಿಭಾಗದ ಫೈನಲ್‌ ತಲುಪಿಯೂ ನಿಯಮ ಉಲ್ಲಂಘಿಸಿ ಅನರ್ಹಗೊಂಡರು.

ಸ್ವಿಮ್ಮಿಂಗ್‌ ನಿಯಮ 11.4.1ರ ಪ್ರಕಾರ, ಪ್ರತಿಯೊಂದು ಟರ್ನ್ ವೇಳೆ ಒಂದೇ ಬಟರ್‌ಫ್ಲೈ ಕಿಕ್‌ಗೆ ಅವಕಾಶವಿರುತ್ತದೆ. ಆದರೆ ಸುಯಶ್‌ ಒಂದಕ್ಕಿಂತ ಹೆಚ್ಚಿನ ಫ್ಲೈ ಕಿಕ್‌ ಮಾಡಿ ಅವ ಕಾಶ ಕಳೆದುಕೊಂಡರು. ಸುಯಶ್‌ ಜಾಧವ್‌ ಶೀತ ಹಾಗೂ ಗಂಟಲು ಕೆರೆತದಿಂದಾಗಿ ಶುಕ್ರವಾರದ 200 ಮೀ. ಮಿಡ್ಲೆ ಎಸ್‌ಎಂ7 ಸ್ಪರ್ಧೆಯಿಂದ ಹೊರಗುಳಿದಿದ್ದರು.

ಅವನಿ ಲೇಖರ ವಿಫ‌ಲ:

ಎರಡು ದಿನಗಳ ಹಿಂದೆ ಶೂಟಿಂಗ್‌ ಸ್ವರ್ಣ ಗೆದ್ದು ಇತಿಹಾಸ ನಿರ್ಮಿಸಿದ್ದ ಅವನಿ ಲೇಖರ, ಬುಧವಾರದ 10 ಮೀ. ಏರ್‌ ರೈಫ‌ಲ್‌ ಪ್ರೋನ್‌ ಎಸ್‌ಎಚ್‌1 ವಿಭಾಗದ ಅರ್ಹತಾ ಸುತ್ತಿನ ಫೈನಲ್‌ಗೆ ಏರಲು ವಿಫ‌ಲರಾದರು. ಇಲ್ಲಿ ಅವರು 27ರಷ್ಟು ಕೆಳ ಸ್ಥಾನಕ್ಕೆ ಕುಸಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.