ಓಟದ ಜಗತ್ತಿನ ಧ್ರುವತಾರೆ ಬೋಲ್ಟ್  ದುರಂತ ವಿದಾಯ


Team Udayavani, Aug 14, 2017, 12:27 PM IST

14-SPORTS-6.jpg

ಲಂಡನ್‌: ವಿಶ್ವ ಕ್ರೀಡಾಲೋಕ ಕಂಡ ಅಸಾಮಾನ್ಯ ಸಾಧಕ, ಅದರಲ್ಲೂ ಓಟದ ಜಗತ್ತಿನ ಧ್ರುವ ತಾರೆ ಎನಿಸಿಕೊಂಡ ಜಮೈಕಾದ ಉಸೇನ್‌ ಬೋಲ್ಟ್ ಅವರ  ಕ್ರೀಡಾಬದುಕಿನ ಅಂತ್ಯ ದುರಂತವಾಗಿತ್ತು ಎಂದರೆ ನಂಬುವುದು ಕಷ್ಟ. ಆದರೆ ನಂಬಲೇಬೇಕಿದೆ. 

ಶನಿವಾರ ತಡರಾತ್ರಿ (ಭಾರತೀಯ ಕಾಲಮಾನ) ನಡೆದ ವಿಶ್ವ ಆ್ಯತ್ಲೆಟಿಕ್ಸ್‌ ಕೂಟದ 4×400 ಮೀ. ರಿಲೇಯಲ್ಲಿ ಕೊನೆಯವರಾಗಿ ಓಡಿದ ಬೋಲ್ಟ್, ಮಂಡಿ ನರಗಳು ಹಿಡಿದುಕೊಂಡ ಪರಿಣಾಮ ಟ್ರ್ಯಾಕ್‌ನಲ್ಲೇ ಕುಸಿದುಬಿದ್ದರು. ಅಲ್ಲಿಯವರೆಗೆ ಬೋಲ್ಟ್ ರತ್ತಲೇ ಗಮನ ಕೇಂದ್ರೀಕರಿಸಿದ್ದ ಕ್ರೀಡಾಜಗತ್ತು ಇಲ್ಲಿಂದ ಮುಂದೆ ಚಿನ್ನಕ್ಕಾಗಿ ಮುನ್ನುಗ್ಗಿದ ಬ್ರಿಟನ್‌ ಆ್ಯತ್ಲೀಟ್‌ಗಳತ್ತ ತಿರುಗಿತು. ಬೋಲ್ಟ್ಗೆ ಸಿಗಬೇಕಾದ ಧೀರೋಚಿತ ವಿದಾಯ ಸಿಗಲಿಲ್ಲ. ಆಗ ಬರೀ ಬೋಲ್ಟ್ ಕಣ್ಣಲ್ಲಿ ಮಾತ್ರವಲ್ಲ, ಕೋಟ್ಯಂತರ ಅಭಿಮಾನಿಗಳ ಕಣ್ಣಲ್ಲೂ ನೀರು ಜಿನುಗಿತು.

ಹೇಗಾಯ್ತು ಅಂತ್ಯ?: ಜಮೈಕಾದ 4 ಮಂದಿಯ ರಿಲೇ ತಂಡ 4×400 ಮೀ.ನಲ್ಲಿ ಚಿನ್ನಕ್ಕಾಗಿ ಓಡಿತ್ತು. ಬೋಲ್ಟ್ 4ನೇಯವರಾಗಿ ದಂಡ ಹಿಡಿದು ಓಡಬೇಕಿತ್ತು. 3ನೇ ಸುತ್ತು ಮುಗಿಸಿದ ಯೊಹಾನ್‌ ಬ್ಲೇಕ್‌ ದಂಡವನ್ನು ಬೋಲ್ಟ್ ಕೈಗೆ ದಾಟಿಸಿದರು. ಆಗ ಜಮೈಕಾ ತಂಡ ಬ್ರಿಟನ್‌ಗಿಂತ 3 ಮೀ. ಹಿಂದಿತ್ತು. ದಂಡ ಹಿಡಿದು ಓಡಲು ಆರಂಭಿಸಿದ ಬೋಲ್ಟ್ ಕೆಲವು ಹೆಜ್ಜೆ ಓಡುವಷ್ಟರಲ್ಲೇ ಅವರ ಎಡ ಕಾಲಿನ ಮಂಡಿಯ ನರಗಳು ಬಿಗಿದುಕೊಂಡವು. ಅಲ್ಲೇ ಕುಸಿದು ಬಿದ್ದರು. ಅನಂತರ ಅವರನ್ನು ಸಹ ಆಟಗಾರ ಹಿಡಿದೆತ್ತಿ ಸಾಂಕೇತಿಕವಾಗಿ ಗುರಿ ಮುಟ್ಟಿಸಿದರು. ಆಗ ಬೋಲ್ಟ್ ಮುಖವನ್ನು ಮಂಡಿಯಲ್ಲಿ ಹುದುಗಿಸಿ ಕೂತಿದ್ದರು. ಈ ಮೂಲಕ ತಂಡ ವಿಭಾಗದಲ್ಲೂ ಬೋಲ್ಟ್ ತಮ್ಮ ಓಟಕ್ಕೆ ವಿದಾಯ ಹೇಳಿದರು.

ಓಟದಲ್ಲಿ 19 ಚಿನ್ನ: ವಿಶ್ವಮಟ್ಟದಲ್ಲಿ ಬೋಲ್ಟ್ ತಮ್ಮ ಸಾಧನೆಯಿಂದ ಶಾಶ್ವತ ಹೆಸರು ಪಡೆದಿದ್ದಾರೆ. ಅವರು ಗೆದ್ದಿರುವುದು ಒಟ್ಟು 21 ಪದಕ. ಅದರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 11, ಒಲಿಂಪಿಕ್ಸ್‌ನಲ್ಲಿ 8 ಸೇರಿ ಒಟ್ಟು 19 ಚಿನ್ನವೇ ಇದೆ. 100 ಮೀ., 200 ಮೀ. ವಿಶ್ವದಾಖಲೆಯೂ ಅವರ ಹೆಸರಲ್ಲೇ ಇದೆ. ಇಂತಹ ಒಂದು ಸಾಧನೆ ಈ ಹಿಂದೆ ವಿಶ್ವದ ಯಾವುದೇ ಆ್ಯತ್ಲೀಟ್‌ ಕೂಡ ಮಾಡಿಲ್ಲ.

ಟಾಪ್ ನ್ಯೂಸ್

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.