ಪಿ. ಗೋಪಿಚಂದ್ 26 ಲಕ್ಷ ರೂ. ಕೊಡುಗೆ
Team Udayavani, Apr 7, 2020, 5:35 AM IST
ಮುಂಬಯಿ: ಭಾರತೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್, ಹಲವು ವಿಶ್ವ ಪ್ರಶಸ್ತಿ ಗೆದ್ದ ವೀರ ಪಂಕಜ್ ಆಡ್ವಾಣಿ, ಮಾಜಿ ಹಾಕಿ ನಾಯಕ ಧನ್ರಾಜ್ ಪಿಳ್ಳೆ ಅವರು ಕೊರೊನಾ ವಿರುದ್ಧ ಹೋರಾಡಲು ಪ್ರಧಾನಮಂತ್ರಿಯವರ ಕೋವಿಡ್ 19 ನಿಧಿಗೆ ದೇಣಿಗೆ ನೀಡಿದ್ದಾರೆ.
ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಕೂಡ ಆಗಿರುವ ಗೋಪಿಚಂದ್ ಅವರು 26 ಲಕ್ಷ ರೂ. ಕೊಡುವುದಾಗಿ ತಿಳಿಸಿದ್ದಾರೆ. ಇದರಲ್ಲಿ 15 ಲಕ್ಷ ರೂ. ಪ್ರಧಾನಿ ನಿಧಿಗೂ ಮತ್ತು ತಲಾ 5 ಲಕ್ಷ ರೂ. ಆಂಧ್ರ ಮತ್ತು ತೆಲಂಗಾಣ ಸರಕಾರದ ನಿಧಿಗೂ ನೀಡಲಿದ್ದಾರೆ. ಪಂಕಜ್ ಆಡ್ವಾಣಿ ಮತ್ತು ಧನ್ರಾಜ್ ಪಿಳ್ಳೆ ಅವರು ಪ್ರಧಾನಿ ನಿಧಿಗೆ ತಲಾ 5 ಲಕ್ಷ ರೂ. ಕೊಡುಗೆ ನೀಡುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ