ಪೂವಮ್ಮ ಪ್ರಕರಣ; ನಾಡಾ ಮೇಲ್ಮನವಿಗೆ ಜಯ
Team Udayavani, Sep 20, 2022, 9:01 PM IST
ಹೊಸದಿಲ್ಲಿ: ಕರ್ನಾಟಕದ ಆ್ಯತ್ಲೀಟ್, ಏಷ್ಯಾಡ್ ರಿಲೇಯಲ್ಲಿ ಬಂಗಾರ ವಿಜೇತ ತಂಡದ ಸದಸ್ಯೆ ಎಂ.ಆರ್. ಪೂವಮ್ಮ ಉದ್ದೀಪನ ಮದ್ದು ಸೇವಿಸಿ ಎರಡು ವರ್ಷಗಳ ನಿಷೇಧಕ್ಕೊಳಗಾಗಿದ್ದಾರೆ. ಈ ಪ್ರಕರಣದಲ್ಲಿ ನಾಡಾ ಸಲ್ಲಿಸಿದ ಮೇಲ್ಮನವಿಗೆ ಗೆಲುವಾಗಿದೆ.
ಫೆ. 18ರಂದು ಪಾಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾನ್ಪ್ರಿಕ್ಸ್ ವೇಳೆ ಪೂವಮ್ಮ ಅವರ ಸ್ಯಾಂಪಲ್ ಪಡೆಯಲಾಗಿತ್ತು. ಇದರಲ್ಲಿ “ವಾಡಾ’ ನಿಷೇಧಿಸಿದ ಔಷಧಿ ಪತ್ತೆಯಾಗಿತ್ತು. ಅದರಂತೆ ಜೂನ್ನಲ್ಲಿ ಅವರಿಗೆ 3 ತಿಂಗಳ ನಿಷೇಧ ಹೇರಲಾಯಿತು.
ಶಿಸ್ತು ಸಮಿತಿಯ ಈ ನಿರ್ಧಾರದ ವಿರುದ್ಧ “ನಾಡಾ’ ಮೇಲ್ಮನವಿ ಸಲ್ಲಿಸಿತ್ತು. ಇದನ್ನು ಎತ್ತಿಹಿಡಿಯಲಾಗಿದ್ದು, ಈ ನಿಷೇಧವನ್ನು ಎರಡು ವರ್ಷಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಪೂವಮ್ಮ ಮುಂದಿನ ಏಷ್ಯಾಡ್ ಸೇರಿದಂತೆ ಪ್ರಮುಖ ಜಾಗತಿಕ ಕ್ರೀಡಾಕೂಟಗಳಿಂದ ಹೊರಗುಳಿಯಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ
ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು