ನಗದು ನೀಡಿಕೆಯಲ್ಲಿ ತಾರತಮ್ಯ: ದ್ರಾವಿಡ್ ಅಸಮಾಧಾನ?
Team Udayavani, Feb 7, 2018, 7:50 AM IST
ಮುಂಬಯಿ: ಭಾರತ ಕಿರಿಯರ ತಂಡ ವಿಶ್ವಕಪ್ ಗೆದ್ದು ಬೀಗಿದೆ. ದೇಶದೆಲ್ಲೆಡೆ ಹುಡುಗರ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಆಟಗಾರರಿಗೆ ಹಣದ ಮಳೆಯೇ ಸುರಿಯುತ್ತಿದೆ.
ಅಂಡರ್ 19 ಕೋಚ್ ದ್ರಾವಿಡ್ಗೆಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) 50 ಲಕ್ಷ ರೂ. ನೀಡಿದೆ. ಆಟಗಾರರಿಗೆ 30 ಲಕ್ಷ ರೂ. ಹಾಗೂ ಸಹಾಯಕ ಸಿಬಂದಿಗಳಿಗೆ 20 ಲಕ್ಷ ರೂ. ನೀಡಲಾಗಿದೆ. ಆದರೆ ಬಿಸಿಸಿಐಯ ಈ ನಿರ್ಧಾರದಿಂದ ದ್ರಾವಿಡ್ಗೆ ಒಳಗೊಳಗೆಯೆ ಮುಜುಗರ-ಬೇಸರವಾಗಿದೆಯೆ? ಹೀಗೊಂದು ವರದಿಯನ್ನು ಆಂಗ್ಲ ಪತ್ರಿಕೆಯೊಂದು ಪ್ರಕಟಿಸಿದೆ. ದ್ರಾವಿಡ್ಗೆ ಅಸಮಾಧಾನ ಆಗಿದೆ ಎಂದು ವರದಿ ಮಾಡಿದೆ.
ಅಸಮಾಧಾನವೇಕೆ? ದ್ರಾವಿಡ್ ಅಸಮಾಧಾನಕ್ಕೆ ಕಾರಣ ತನಗೆ ಮಾತ್ರ 50 ಲಕ್ಷ ರೂ. ನೀಡಿ ಸಹಾಯಕ ಸಿಬಂದಿಗೆ 20 ಲಕ್ಷ ರೂ. ಪ್ರಕಟಿಸಿರುವುದು ಎನ್ನಲಾಗಿದೆ. ತಮ್ಮಂತೆ ತಂಡದ ಗೆಲುವಿಗೆ ಸಹಾಯಕ ಸಿಬಂದಿಗಳ ಪಾತ್ರವೂ ಇದೆ. ಆದರೆ ಅವರಿಗೆ ಕಡಿಮೆ ನಗದು ಬಹುಮಾನ ಪ್ರಕಟಿಸಿರುವುದು ದ್ರಾವಿಡ್ ಬೇಸರಕ್ಕೆ ಕಾರಣ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ