ರಣಜಿ: ಶಮಿಗೆ 15 ಓವರ್ ಎಸೆಯಲು ಮಾತ್ರ ಅವಕಾಶ!
Team Udayavani, Nov 18, 2018, 6:50 AM IST
ಕೋಲ್ಕತಾ: ಭಾರತ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಬಿಸಿಸಿಐ ಷರತ್ತೂಂದನ್ನು ವಿಧಿಸಿದೆ. ರಣಜಿಯಲ್ಲಿ 15ಕ್ಕಿಂತ ಹೆಚ್ಚು ಓವರ್ ಎಸೆಯುವಂತಿಲ್ಲ ಎಂದು ಸೂಚಿಸಿದೆ.
ಹೆಚ್ಚೆಂದರೆ ಇನ್ನೆರಡು, ಮೂರು ಓವರ್ ಜಾಸ್ತಿ ಬಳಸಿಕೊಳ್ಳಲು ಅವಕಾಶವಿದೆ ಅಷ್ಟೇ.ಬಂಗಾಲ ಪರ ರಣಜಿ ಆಡುತ್ತಿರುವ ಶಮಿ ಮುಂದಿನ ಮಂಗಳವಾರದಿಂದ ಕೋಲ್ಕತಾದಲ್ಲಿ ಕೇರಳ ವಿರುದ್ಧ ಆಡಲಿದ್ದಾರೆ. ಮುಂದೆ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಶಮಿ ಆಡಬೇಕಿರುವುದರಿಂದ ಗಾಯ ಮಾಡಿಕೊಳ್ಳದೇ ಪೂರ್ತಿ ಫಿಟ್ನೆಸ್ ಹೊಂದಿರಲಿ ಎನ್ನುವುದು ಬಿಸಿಸಿಐ ಲೆಕ್ಕಾಚಾರ. ಆದ್ದರಿಂದ ಇಂಥದೊಂದು ತೀರ್ಮಾನಕ್ಕೆ ಬರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್