ಕರ್ನಾಟಕ ಕ್ರಿಕೆಟ್ ಗೆ ರೋಜರ್ ಬಿನ್ನಿ ಸಾರಥಿ
Team Udayavani, Oct 4, 2019, 10:13 AM IST
ಬೆಂಗಳೂರು: ಮಾಜಿ ಆಲ್ ರೌಂಡರ್, ಮೊದಲ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಇನ್ನು ಮುಂದೆ ಕರ್ನಾಟಕ ಕ್ರಿಕೆಟ್ ನ ಸಾರಥಿ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿನ್ನಿ ಜಯ ಗಳಿಸಿದ್ದಾರೆ.
ರಾಜ್ಯ ಕ್ರಿಕೆಟ್ ಸಂಸ್ಥಗೆ ಗುರುವಾರ ಚುನಾವಣೆ ನಡೆದಿದ್ದು, ತಡರಾತ್ರಿ ಫಲಿತಾಂಶ ಹೊರಬಿದ್ದಿದೆ. ರೋಜರ್ ಬಿನ್ನಿ ಅವರಿಗೆ 943 ಮತಗಳು ಲಭಿಸಿದ್ದರೆ, ಪ್ರತಿಸ್ಪರ್ಧಿ ಎಂ. ಎಂ. ಹರೀಶ್ ಅವರಿಗೆ 111 ಮತಗಳು ಲಭಿಸಿವೆ.
ಜೆ. ಅಭಿರಾಂ ಅವರು ಉಪಾಧ್ಯಕ್ಷರಾಗಿ, ಸಂತೋಶ್ ಮೆನನ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಬೆಂಬಲಿತ ತಂಡ ಎಲ್ಲಾ 16 ಸೀಟ್ ಗಳನ್ನು ಗೆದ್ದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ