ಉಡುಪಿ ಮೂಲದ ಶುಭಾಂಗ್ ಹೆಗ್ಡೆ ಆರ್ಸಿಬಿ ನೆಟ್ ಬೌಲರ್
Team Udayavani, Sep 5, 2020, 6:49 PM IST
ಬೆಂಗಳೂರು: ಐಪಿಎಲ್ ಪಂದ್ಯಾವಳಿಯ ಅಭ್ಯಾಸಕ್ಕಾಗಿ ಆರ್ಸಿಬಿ ಹೆಚ್ಚುವರಿಯಾಗಿ 5 ಮಂದಿ ನೆಟ್ ಬೌಲರ್ಗಳನ್ನು ಸೇರಿಸಿಕೊಳ್ಳಲು ನಿರ್ಧರಿಸಿದೆ. ಇವರಲ್ಲಿ ಉಡುಪಿ ಮೂಲದ ಶುಭಾಂಗ್ ಹೆಗ್ಡೆ ಮತ್ತು ಪ್ರತೀಕ್ ಜೈನ್ ಕೂಡ ಸೇರಿದ್ದಾರೆ.
ಇದರೊಂದಿಗೆ ಆರ್ಸಿಬಿ ಒಟ್ಟು 11 ನೆಟ್ ಬೌಲರ್ ಮತ್ತು 3 ಮಂದಿ ತ್ರೋಡೌನ್ ಸ್ಪೆಷಲಿಸ್ಟ್ಗಳನ್ನು ಹೊಂದಿದಂತಾಯಿತು. ಇವರಲ್ಲಿ ಮೊದಲ ತಂಡ ಆಗಸ್ಟ್ನಲ್ಲೇ ಆರ್ಸಿಬಿಯನ್ನು ಸೇರಿಕೊಂಡಿದೆ. ತಂಡಕ್ಕೆ ಹೆಚ್ಚಿನ “ಫೈರ್ ಪವರ್’ ತುಂಬುವ ಕಾರಣ ಹೆಚ್ಚುವರಿಯಾಗಿ 5 ನೆಟ್ ಬೌಲರ್ ಹಾಗೂ ಓರ್ವ ತ್ರೋಡೌನ್ ಪರಿಣಿತನನ್ನು ಸೇರಿಸಿಕೊಳ್ಳಲಾಯಿತು. ಪ್ರತೀಕ್ ಜೈನ್ ಕಳೆದ ರಣಜಿ ಋತುವಿನಲ್ಲಿ ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸಿದ್ದರು. ಶುಭಾಂಗ್ ಹೆಗ್ಡೆ ಅಂಡರ್-19 ತಂಡದಲ್ಲಿ ಸ್ಥಾನ ಪಡೆದು ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲೂ ಆಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್