ಭರ್ಜರಿ ಜಯ: ಕೃಷ್ಣ ದ್ವಯರ ಸಾಧನೆ, ರಣಜಿ ಸೆಮಿಫೈನಲ್ ಗೆ ಜಿಗಿದ ಕರ್ನಾಟಕ
Team Udayavani, Feb 24, 2020, 3:54 PM IST
ಜಮ್ಮು: ರಣಜಿ ಫೈನಲ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಕರ್ನಾಟಕ ತಂಡ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯವನ್ನು ರಾಜ್ಯ ತಂಡ 167 ರನ್ ಗಳ ಭರ್ಜರಿ ಅಂತರದಿಂದ ಗೆದ್ದುಕೊಂಡಿದೆ.
ಇಲ್ಲಿನ ಗಾಂಧಿ ಮೆಮೋರಿಯಲ್ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾಲ್ಕನೇ ದಿನದಾಟದ ಅಂತ್ಯದ ಕರ್ನಾಟಕ 245 ರನ್ ಗೆ ಐದು ವಿಕೆಟ್ ಕಳೆದುಕೊಂಡಿತ್ತು. ಇಂದು ಆಟ ಮುಂದುವರಿಸಿದ ಕೃಷ್ಣಮೂರ್ತಿ ಸಿದ್ದಾರ್ಥ್ 98 ರನ್ ಗಳಿಸಿ ಔಟಾದರು. ಶರತ್ 34 ರನ್ ಗಳಿಸಿ ಔಟಾದರು. ಅಂತಿಮವಾಗಿ 326 ರನ್ ಗೆ ಆಲ್ ಔಟಾಯಿತು. ಜಮ್ಮು ಕಾಶ್ಮೀರದ ಅಬಿದ್ ಮುಶ್ತಾಕ್ ಆರು ವಿಕೆಟ್ ಪಡೆದರು.
ಗೆಲುವಿಗೆ 330 ರನ್ ಕಠಿಣ ಗುರಿ ಪಡೆದ ಜಮ್ಮು ಕಾಶ್ಮೀರ 163 ರನ್ ಗೆ ಆಲ್ ಔಟ್ ಆಯಿತು. ಶುಭಮ್ ಖಜಾರಿಯಾ ಮತ್ತು ಶುಭಮ್ 30 ರನ್ ಗಳಿಸಿದರು. ಭಾರತದ ಪರ ಕೃಷ್ಣಪ್ಪ ಗೌತಮ್ ಏಳು ವಿಕೆಟ್ ಕಬಳಿಸಿದರು. ಭಾರತ 167 ರನ್ ವಿಜಯ ಸಾಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು
Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ