“ನೀಲಿ ಸಾಗರ’ವಾಗಲಿದೆ ಲಾರ್ಡ್ಸ್!
Team Udayavani, Jul 12, 2019, 5:51 AM IST
ಲಂಡನ್: ವಿಶ್ವಕಪ್ ಕೂಟ ದಿಂದ ಭಾರತ ಹೊರಬಿದ್ದಿರಬಹುದು. ಆದರೆ ರವಿವಾರ ನಡೆಯುವ ಫೈನಲ್ ವೀಕ್ಷಿಸುವ ಅಧಿಕ ಮಂದಿ ಭಾರತೀ ಯರೇ ಎನ್ನುತ್ತದೆ ಸಮೀಕ್ಷೆ. ಇದರಿಂದ ಲಾರ್ಡ್ಸ್ “ನೀಲಿ ಸಾಗರ’ವಾಗುವ ಸಾಧ್ಯತೆಯಿದೆ.
ಫೈನಲ್ನ ಎಲ್ಲ ಟಿಕೆಟ್ ಮಾರಾಟ ವಾಗಿವೆ. ಶೇ. 90ರಷ್ಟು ಅಭಿಮಾನಿಗಳು ಕೊಹ್ಲಿ ಪಡೆಯೇ ಫೈನಲ್ಗೇರಲಿದೆ ಎಂಬ ನಿರೀಕ್ಷೆಯಲ್ಲಿ ತಿಂಗಳಿಗೂ ಮೊದಲೇ ಟಿಕೆಟ್ ಖರೀದಿಸಿಟ್ಟಿದ್ದಾರೆ. ಭಾರತದ ತಂಡವಿಲ್ಲದಿದ್ದರೂ ರವಿವಾರ ಅವರು ಲಾರ್ಡ್ಸ್ಗೆ ಬಂದೇ ಬರುತ್ತಾರೆ ಎಂಬ ನಿರೀಕ್ಷೆಯಿದೆ.
ಮರು ಮಾರಾಟ ಮಂದಗತಿ
ಕೊಹ್ಲಿ ತಂಡ ನಿರ್ಗಮಿಸಿರುವು ದರಿಂದ ಭಾರತೀಯರು ಟಿಕೆಟ್ಗಳನ್ನು ಮಾರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಐಸಿಸಿ ವೆಬ್ಸೈಟ್ ನೋಡಿದಾಗ ಮರು ಮಾರಾಟ ಬಹಳ ಮಂದಗತಿಯಲ್ಲಿರುವುದು ತಿಳಿಯುತ್ತದೆ. ಅಂದರೆ ಯಾರೂ ಈಗ ಫೈನಲ್ ಪಂದ್ಯದ ಟಿಕೆಟ್ ಮಾರುತ್ತಿಲ್ಲ. ಅರ್ಥಾತ್, ಯಾರೇ ಆಡಲಿ ಭಾರತೀಯ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಬರುವುದು ಗ್ಯಾರಂಟಿ.
ಟಿಕೆಟ್ ಮರುಮಾರಾಟದ ಅಪೇ ಕ್ಷಿತರ ಸಂಖ್ಯೆ ದೊಡ್ಡದಿದೆ. ಇದಕ್ಕಾಗಿ ವೆಬ್ಸೈಟ್ನಲ್ಲಿ ಪ್ರತ್ಯೇಕ ವಿಭಾಗವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್ವೈ
Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’