ಕೊನೆ ಕ್ಷಣದಲ್ಲಿ ಕಣಕ್ಕಿಳಿದ ಭುವನೇಶ್ವರ್
Team Udayavani, Jan 12, 2018, 9:36 AM IST
ಕೇಪ್ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್ಟೌನ್ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತರೂ ಪೇಸ್ ಬೌಲರ್ ಭುವನೇಶ್ವರ್ ಕುಮಾರ್ ಆಲ್ರೌಂಡ್ ಸಾಧನೆ ಮೂಲಕ ಮಿಂಚಿದ್ದನ್ನು ಮರೆಯುವಂತಿಲ್ಲ. ಆದರೆ ಅವರು ಆಡುವ ಬಳಗದಲ್ಲಿ ಸ್ಥಾನ ಸಂಪಾದಿಸಿದ್ದು ಕಡೇ ಗಳಿಗೆಯಲ್ಲಿ ಎಂಬ ಸಂಗತಿ ಈಗ ಬಯಲಾಗಿದೆ!
ಈ ಪಂದ್ಯಕ್ಕೆ ಅನುಭವಿ ವೇಗಿ ಇಶಾಂತ್ ಶರ್ಮ ಆಯ್ಕೆ ಆಗುವುದರಲ್ಲಿದ್ದರು. ಆದರೆ ಟೆಸ್ಟ್ ಪಂದ್ಯದ ದಿನವಾದ ಶುಕ್ರವಾರ ಬೆಳಗ್ಗೆ ಇಶಾಂತ್ಗೆ ತಲೆನೋವಿನ ಜತೆಗೆ ಜ್ವರವೂ ಕಾಡುವುದರಲ್ಲಿತ್ತು. ಹೀಗಾಗಿ ಅವರನ್ನು ಕೈಬಿಡುವುದು ಅನಿವಾರ್ಯವಾಯಿತು.
ಕೊನೆಗೆ ನಾಯಕ ಕೊಹ್ಲಿ ಸೂಚನೆಯಂತೆ ಈ ಅವಕಾಶ ಭುವನೇಶ್ವರ್ ಪಾಲಿಗೆ ಒದಗಿ ಬಂತು. ಇದನ್ನು ಭುವಿ ಭರ್ಜರಿಯಾಗಿಯೇ ಬಳಸಿಕೊಂಡರು. ಮೊದಲ ಮೂರೂ ಓವರ್ಗಳಲ್ಲಿ ಒಂದೊಂದು ವಿಕೆಟ್ ಹಾರಿಸಿ ಹರಿಣಗಳಿಗೆ ಭೀತಿಯೊಡಿಡªರು. ಬೌಲಿಂಗ್ ಕೋಚ್ ಭರತ್ ಅರುಣ್ ಅವರೂ ಕೊನೆ ಗಳಿಗೆಯ ಈ ನಿರ್ಧಾರದಿಂದ ತಂಡಕ್ಕೆ ಅನುಕೂಲವಾದ ಬಗ್ಗೆ ಖುಷಿಪಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್