ಚಾಪೆಲ್‌ ಇ-ಮೇಲನ್ನು ಬಹಿರಂಗ ಮಾಡಿದ್ದೇ ನಾನು: ಸೆಹವಾಗ್‌!


Team Udayavani, Apr 22, 2018, 12:44 PM IST

Chappell,-Sourav-Ganguly,Se.jpg

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಮತ್ತು ಮಾಜಿ ಕೋಚ್‌ ಗ್ರೆಗ್‌ ಚಾಪೆಲ್‌ ನಡುವಿನ ವಿವಾದ ಬಹಿರಂಗವಾಗಿದ್ದು ಒಂದು ಇ-ಮೇಲ್‌ ಮೂಲಕ. ಗಂಗೂಲಿ ವಿರುದ್ಧ ಬಿಸಿಸಿಐಗೆ ಚಾಪೆಲ್‌ ಕಳಿಸಿದ್ದ ಇ-ಮೇಲ್‌ ಮುಂದೆ ದೊಡ್ಡ ಘರ್ಷಣೆಗೆ ಕಾರಣವಾಗಿತ್ತು. 

ಇಂಥದೊಂದು ಇ-ಮೇಲನ್ನು ಚಾಪೆಲ್‌ ಕಳಿಸಿದ್ದಾರೆಂದು ಗಂಗೂಲಿಗೆ ತಿಳಿಸಿದ್ದು ಯಾರು ಗೊತ್ತೇ? ವೀರೇಂದ್ರ ಸೆಹವಾಗ್‌! ಹೌದು,  ಈ ಸ್ಫೋಟಕ ಮಾಹಿತಿಯನ್ನು ಸ್ವತಃ ಸೆಹವಾಗ್‌ ಬಹಿರಂಗಪಡಿಸಿದ್ದಾರೆ.

ವಿರಾಮದ ವೇಳೆ ಬಯಲು !
ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸೆಹವಾಗ್‌, ಚಾಪೆಲ್‌ ಅವರ ಕೃತ್ಯವನ್ನು ಕಣ್ಣಾರೆ ನೋಡಿದ ಅನಂತರ ತಾನು ಗಂಗೂಲಿಗೆ ಮಾಹಿತಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. “ಆಗ ನನಗೆ ಹೊಟ್ಟೆ ನೋವಿತ್ತು.  ನನಗೆ 5 ಓವರ್‌ ವಿರಾಮ ಬೇಕೆಂದು ಅಂಪಾಯರ್‌ಗೆ ಮುಂಚಿತವಾಗಿ ತಿಳಿಸಿದ್ದೆ. ಆ ಹೊತ್ತಿಗೆ ನಾನು ಶೌಚಾಲಯಕ್ಕೆ ತೆರಳುವ ಸ್ಥಳದಲ್ಲೇ ಚಾಪೆಲ್‌ ಕುಳಿತು ಏನೋ ಬರೆಯುತ್ತಿದ್ದರು. ನಾನು ಅಲ್ಲೇ ಅವರ ಪಕ್ಕದಲ್ಲಿ ಕುಳಿತಿದ್ದೆ. ಒಳಗೇನಿದೆ ಎಂದು ಗೊತ್ತಾಗಲಿಲ್ಲ. ಏನೋ ಗಂಭೀರವಾಗಿದ್ದೇ ನಡೆಯುತ್ತಿದೆ ಎಂದು ಅನಿಸಿ ಗಂಗೂಲಿಗೆ ವಿಷಯ ಮುಟ್ಟಿಸಿದೆ’ ಎಂದು ಸೆಹವಾಗ್‌ ಹೇಳಿದ್ದಾರೆ.

ತನ್ನ ಕ್ರಿಕೆಟ್‌ ಜೀವನ ರೂಪಿಸಿದ ಗಂಗೂಲಿಯನ್ನು ಸೆಹವಾಗ್‌ ಮನಃಪೂರ್ತಿ ಶ್ಲಾ ಸಿದ್ದಾರೆ. “ನಾನು ಟೆಸ್ಟ್‌ ಆಟಗಾರ ಅಲ್ಲ ಎಂದು ಭಾವಿಸಲಾಗಿತ್ತು. ನನಗೆ ಅವಕಾಶ ನೀಡಿ ಟೆಸ್ಟ್‌ನಲ್ಲೂ ಮಿಂಚಬಲ್ಲೆ ಎಂದು ತೋರಿಸಲು ಗಂಗೂಲಿ ಕಾರಣವಾದರು. ಮೊದಲ ಟೆಸ್ಟ್‌ನಲ್ಲೇ ನಾನು ಶತಕ ಬಾರಿಸಿದಾಗ ಗಂಗೂಲಿಯನ್ನು ಬಿಗಿದಪ್ಪಿಕೊಂಡಿದ್ದೆ. ಅವರು ನನಗೋಸ್ಕರ ತನ್ನ ಆರಂಭಿಕನ ಸ್ಥಾನವನ್ನೇ ತ್ಯಾಗ ಮಾಡಿದ ನಾಯಕ’ ಎಂದು ಸೆಹವಾಗ್‌ ಹೇಳಿಕೊಂಡಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.