ಟಿ-20ಯಲ್ಲಿ ದಿಲ್ಲಿ ಹುಡುಗನ ವಿಶ್ವದಾಖಲೆ: 72 ಎಸೆತದಲ್ಲಿ ತ್ರಿಶತಕ !


Team Udayavani, Feb 8, 2017, 10:57 AM IST

Delhi Boy 300-700.jpg

ಹೊಸದಿಲ್ಲಿ : ದಿಲ್ಲಿಯ ಈ 21 ವರ್ಷ ಪ್ರಾಯದ ಮೋಹಿತ್‌ ಅಹಲಾವತ್‌ ಎಂಬ ಹುಡುಗ ಸ್ಥಳೀಯ ಟ್ವೆಂಟಿ ಟ್ವೆಂಟಿ ಪಂದ್ಯದಲ್ಲಿ 300 ರನ್‌ ಬಾರಿಸುವ ಮೂಲಕ ವಿಶ್ವ ದಾಖಲೆ ಮಾಡಿದ್ದಾನೆ.

ಕೇವಲ 72 ಎಸೆತಗಳನ್ನು ಎದುರಿಸಿದ ಮೋಹಿತ್‌, 39 ಸಿಕ್ಸರ್‌ ಮತ್ತು 14 ಬೌಂಡರಿಗಳನ್ನು ಬಾರಿಸಿ ತ್ರಿಶಕ ಗಳಿಕೆಯ ಸಾಧನೆ ಮಾಡಿದ್ದಾನೆ. 

ಇದು ಸ್ಥಳೀಯ ಪಂದ್ಯವಾಗಿರುವುದರಿಂದ ಮೋಹಿತ್‌ ನ ತ್ರಿಶತಕದ ಗಳಿಕೆಯು ಅಧಿಕೃತವಾಗಿ ದಾಖಲಾಗಿಲ್ಲ . ಆದರೂ ಪಂದ್ಯದ ಸ್ಕೋರ್‌ ಶೀಟ್‌ ಮೂಲಕ ಆತನ ಸಾಧನೆ ಜಗಜ್ಜಾಹೀರಾಗಿದೆ. 

ಅಧಿಕೃತ ಟಿ-20 ಪಂದ್ಯಗಳಲ್ಲಿ ಕ್ರಿಸ್‌ ಗೇಲ್‌ ಐಪಿಎಲ್‌ ಕೂಟದಲ್ಲಿ ಬೆಂಗಳೂರಿನ ರಾಯಲ್‌ ಚ್ಯಾಲೆಂಜರ್ ಪರವಾಗಿ ಆಡಿದ ಪಂದ್ಯದಲ್ಲಿ  66 ಎಸೆತಗಳಲ್ಲಿ 175 ರನ್‌ ಬಾರಿಸಿರುವುದು ಈ ತನಕದ ಗರಿಷ್ಠ ಟಿ-20 ದಾಖಲೆ ಗಳಿಕೆಯಾಗಿದೆ. ಎಂದರೆ ಅಧಿಕೃತ ಟಿ-20ಯಲ್ಲಿ ಈ ತನಕ ಯಾವುದೇ ಆಟಗಾರ ದ್ವಿಶತಕವನ್ನು ಬಾರಿಸಿಲ್ಲ. 

ನಿನ್ನೆಯ ಸ್ಥಳೀಯ ಟಿ-20 ಪಂದ್ಯದಲ್ಲಿ ಮೋಹಿತ್‌ ಅಹಲಾವತ್‌ ತ್ರಿಶತಕ ಬಾರಿಸಿರುವುದು ಟಿ-20 ನಮೂನೆಯ ಆಟದಲ್ಲಿ  ಅನೌಪಚಾರಿಕ ವಿಶ್ವ ದಾಖಲೆ ಎಂದೇ ಪರಿಗಣಿತವಾಗಿದೆ. ಈ ಮೂಲಕ ಮೋಹಿತ್‌ ತಾನು ಐಪಿಎಲ್‌ ಕೂಟದಲ್ಲಿ ಸ್ಥಾನ ಪಡೆಯಲು ಅರ್ಹನಿರುವ ಹೊಡಿಬಡಿಯ ದಾಂಡಿಗನೆಂಬುದನ್ನು ಸಾರಿದಂತಾಗಿದೆ.

ಮೋಹಿತ್‌ ಆಟದಲ್ಲಿ 18ನೇ ಓವರ್‌ ಮುಗಿದಾಗ ಆತನ ಗಳಿಕೆ 250 ಆಗಿತ್ತು. ಮುಂದಿನ ಕೊನೆಯ ಎರಡು ಓವರ್‌ಗಳಲ್ಲಿ ಆತ 50 ರನ್‌ ಬಾರಿಸಿ (ಕೊನೆಯ ಓವರ್‌ನಲ್ಲಿ 34 ರನ್‌) ತ್ರಿಶತಕದ ಸಾಧನೆ ದಾಖಲಿಸಿದ. ಕೊನೆಯ ಓವರ್‌ಗಳಲ್ಲಿ ನಿರಂತರ ಐದು ಸಿಕ್ಸರ್‌ ಬಾರಿಸುವ ಮೂಲಕ ಥ ತನ್ನ ಈ ವಿಶ್ವದಾಖಲೆಯನ್ನು ಮಾಡಿದ. 

ಈ ಹಿಂದೆ ಶ್ರೀಲಂಕೆಯ ಧಧುನಕಾ ಪತಿರಾಣಾ ಎಂಬ ಆಟಗಾರ 72 ಎಸೆತಗಳಲ್ಲಿ 277 ರನ್‌ ಬಾರಿಸಿ ಟಿ-20ಯ ಆವರೆಗಿನ ಅನೌಪಾರಿಕ ಗರಿಷ್ಠ ರನ್‌ ಬಾರಿಸಿದ್ದರು. 

ಟಾಪ್ ನ್ಯೂಸ್

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.