ಧೋನಿ ಕ್ರಿಕೆಟಿಗೇ ವಿದಾಯ ಹೇಳಿದ್ದರೆ ಧರಣಿ ನಡೆಸುತ್ತಿದ್ದೆ :ಗಾವಸ್ಕರ್
Team Udayavani, Jan 5, 2017, 4:11 PM IST
ಮುಂಬಯಿ : ಜಾರ್ಖಂಡ್ನ ಕ್ರಿಕೆಟ್ ಮಾಂತ್ರಿಕ ಎಂ ಎಸ್ ಧೋನಿ ಒಂದು ವೇಳೆ ಕ್ರಿಕೆಟಿಗೇ ವಿದಾಯ ಹೇಳಿದ್ದರೆ ನಾನು ಅದನ್ನು ಪ್ರತಿಭಟಿಸಿ ಆತನ ಮನೆಯ ಮುಂದೆ ಧರಣಿ ನಡೆಸುತ್ತಿದ್ದೆ ಎಂದು ಭಾರತೀಯ ಕ್ರಿಕೆಟ್ ರಂಗದ ಲಿಟ್ಲ ಮಾಸ್ಟರ್ ಸುನೀಲ್ ಗಾವಸ್ಕರ್ ಹೇಳಿದ್ದಾರೆ.
ಧೋನಿ ಸೀಮಿತ ಓವರ್ಗಳ ಕ್ರಿಕೆಟ್ನ ಕಪ್ತಾನಿಕೆಯನ್ನು ಮಾತ್ರವೇ ಬಿಟ್ಟುಕೊಟ್ಟಿರುವುದು ಸಮಾಧಾನದ ವಿಷಯ; ಏಕೆಂದರೆ ಜಾರ್ಖಂಡ್ನ ಈ ಕ್ರಿಕೆಟ್ ಮಾಂತ್ರಿಕನಲ್ಲಿ ದೇಶದ ಕ್ರಿಕೆಟಿಗ ಇನ್ನೂ ಮಹೋನ್ನತ ಕೊಡುಗೆ ನೀಡುವಷ್ಟು ಸಂಪನ್ಮೂಲವಿದೆ ಎಂದು ಗಾವಸ್ಕರ್ ಹೇಳಿದ್ದಾರೆ.
“ಧೋನಿ ಒಂದೊಮ್ಮೆ ಆಟಗಾರನಾಗಿ ಕ್ರಿಕೆಟಿಗೆ ವಿದಾಯ ಹೇಳಿರುತ್ತಿದ್ದರೆ ನಾನು ಆತನು ಕ್ರಿಕೆಟಿಗೆ ಮರಳಬೇಕೆಂದು ಒತ್ತಾಯಿಸಿ ಆತನ ಮನೆಯ ಮುಂದೆ ಧರಣಿ ಕೂರುತ್ತಿದ್ದೆ; ಒಬ್ಬ ಆಟಗಾರನಾಗಿ ಧೋನಿ ಈಗಲೂ ಎದುರಾಳಿಯ ಪಾಲಿನ ವಿನಾಶಕನೇ ಆಗಿದ್ದಾರೆ. ಕೇವಲ ಒಂದು ಓವರ್ನಲ್ಲಿ ಅವರು ತಂಡದ ಅದೃಷ್ಟವನ್ನು ಖುಲಾಯಿಸುವ ಶಕ್ತಿ ಹೊಂದಿದ್ದಾರೆ. ನಿಜಕ್ಕಾದರೆ ಭಾರತ ತಂಡಕ್ಕೆ ಅವರು ತೀರ ಅಗತ್ಯ. ತಂಡದಲ್ಲಿ ಆತ ಆಟಗಾರನಾಗಿ ಉಳಿಯಲು ತೀರ್ಮಾನಿಸಿರುವುದೇ ನನಗೆ ಅತೀವ ಸಂತಸ ಉಂಟುಮಾಡಿದೆ’ ಎಂದು ಗಾವಸ್ಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್, ಸುಜೀತ್
MUST WATCH
ಹೊಸ ಸೇರ್ಪಡೆ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ
O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ