ಪ್ರೊ ಕಬಡ್ಡಿಯಲ್ಲಿ ಯುವ ಆಟಗಾರರ ಮಿಂಚು


Team Udayavani, Oct 23, 2018, 6:00 AM IST

23.jpg

ಹೊಸದಿಲ್ಲಿ: ಪ್ರೊ ಕಬಡ್ಡಿ ಲೀಗ್‌ 6ನೇ ಆವೃತ್ತಿಯಲ್ಲಿ ಸಾಕಷ್ಟು ಯುವ ಆಟಗಾರರಿಗೆ ಮನ್ನಣೆ ದೊರಕಿದೆ. ಇವರೆಲ್ಲ ಆಡಿದ ಕೆಲವೇ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾರೆ. 

ಸಿದ್ಧಾರ್ಥ್ ದೇಸಾಯಿ, ಪವನ್‌ ಕುಮಾರ್‌ ಶೆಹ್ರಾವತ್‌ ಮತ್ತು ಶ್ರೀಕಾಂತ್‌ ಯಾದವ್‌ ಇವರಲ್ಲಿ ಪ್ರಮುಖರು. ಸಿದ್ಧಾರ್ಥ್ ದೇಸಾಯಿ (ಯು ಮುಂಬಾ) ಅನುಪ್‌ ಕುಮಾರ್‌ ಅವರನ್ನು ಬಿಟ್ಟು ಕೊಟ್ಟು ಹೊಸ ಆಟಗಾರರಿಂದ ಕೂಡಿರುವ ಯು ಮುಂಬಾದಲ್ಲಿನ ಯುವ ಆಟಗಾರ ಸಿದ್ಧಾರ್ಥ್ ದೇಸಾಯಿ. ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿದ ಸಿದ್ಧಾರ್ಥ್ ಪುಣೇರಿ ಪಲ್ಟಾನ್‌ ವಿರುದ್ಧ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಮುನ್ನಡೆ ತಂದು ಕೊಟ್ಟಿದ್ದರು. ಜೈಪುರ್‌ ವಿರುದ್ಧ ಸಿದ್ಧಾರ್ಥ್ ನಡೆಸಿದ ಎರಡು ಪ್ರಮುಖ ದಾಳಿಗಳು ತಂಡದ ಗೆಲುವಿಗೆ ದಾರಿಯಾದವು. 3 ಪಂದ್ಯಗಳಲ್ಲಿ ಸಿದ್ಧಾರ್ಥ್ 36 ಅಂಕಗಳಿಸಿದ್ದಾರೆ. ನೀಳಕಾಯದ ಲೆಫ್ಟ್ ರೈಡರ್‌ ಆಗಿರುವ ಸಿದ್ಧಾರ್ಥ್ ರನ್ನಿಂಗ್‌ ಹ್ಯಾಂಡ್‌ ಟಚ್‌ ಹಾಗೂ ಬ್ಯಾಕ್‌ ಟ್ರ್ಯಾಕಿಂಗ್‌ನಲ್ಲಿ ಚಾಲಾಕಿ. ಪವನ್‌ ಕುಮಾರ್‌ ಶೆಹ್ರಾವತ್‌  (ಬೆಂಗಳೂರು ಬುಲ್ಸ್‌) ತಮಿಳು ತಲೈವಾಸ್‌ ವಿರುದ್ಧ ಬೆಂಗಳೂರು ಬುಲ್ಸ್‌ ಮೊದಲರ್ಧದಲ್ಲಿ 28-12 ಮುನ್ನಡೆಯಲ್ಲಿತ್ತು. ಇಲ್ಲಿ ಬೆಂಗಳೂರು ಬುಲ್ಸ್‌ ಪರ ಎರಡು ಸೂಪರ್‌ ರೈಡ್‌ ನಡೆಸುವ ಮೂಲಕ ಪವನ್‌ ಕುಮಾರ್‌ ಗಮನ ಸೆಳೆದರು. 

ಇದರಲ್ಲೊಂದು 5 ಅಂಕಗಳ ರೈಡ್‌ ಆಗಿತ್ತು. ಅಂಕಣದಲ್ಲಿ ಸದಾ ಪಾದರಸದಂತೆ ಓಡಾಡುತ್ತಿರುವ ಪವನ್‌ ರನ್ನಿಂಗ್‌ ಹ್ಯಾಂಡ್‌ ಟಚ್‌ ಆಟಗಾರ. ಶ್ರೀಕಾಂತ್‌ ಯಾದವ್‌ (ಯು.ಪಿ.ಯೋಧ) ಈ ಬಾರಿ ಆವೃತ್ತಿಯಲ್ಲಿ ಶ್ರೀಕಾಂತ್‌ ಯು.ಪಿ. ಯೋಧ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ತಂಡ ಕಳಪೆ ಪ್ರದರ್ಶನ ತೋರಿದ್ದರೂ, ಶ್ರೀಕಾಂತ್‌  4 ಪಂದ್ಯಗಳಲ್ಲಿ 36 ರೈಡ್‌ ಅಂಕಗಳನ್ನು ಗಳಿಸಿದ್ದಾರೆ. ಬಲ ಬದಿಯ ರೈಡರ್‌ ಆಗಿರುವ ಶ್ರೀಕಾಂತ್‌  ಬೋನಸ್‌ ಅಂಕ  ಪಡೆಯುವಲ್ಲಿ ನಿಸ್ಸೀಮ. ಎದುರಾಳಿ ರಕ್ಷಣಾ ಪಡೆಯಲ್ಲಿ ತಪ್ಪುಗಳನ್ನು ಎಸಗುವಂತೆ ಮಾಡುವ ಇವರು “ಡು ಆರ್‌ ಡೈ’ ಸ್ಪೆಷಲಿಸ್ಟ್‌.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.