1.37 ಕೋಟಿ ಮೌಲ್ಯದ ಅಕ್ರಮ ಮದ್ಯಸಾರ ವಶ
Team Udayavani, Nov 19, 2019, 3:00 AM IST
ಮೈಸೂರು: ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿ ಹಿನಕಲ್ ಕಡೆಗೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆಯ ಬಳಿ ಭಾನುವಾರ ರಾತ್ರಿ ನಾಲ್ಕು ಟ್ಯಾಂಕರ್ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.37 ಕೋಟಿ ರೂ.ಮೌಲ್ಯದ ಮದ್ಯಸಾರ ವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ. ತಂಗವಳ್ಳಿ ತಾಲೂಕಿನ ಗಣೇಶನ್, ಸೆಲ್ವರಸನ್, ಸೀನಗುಡಿ ಗ್ರಾಮದ ರಾಜೇಶ್ ಕಣ್ಣನ್, ಸುಜನ್ ಗಂಜ್ನ ದಾನ್ ಬಹದ್ದೂರ್ ಯಾದವ್ ಎಂಬುವರನ್ನು ಬಂಧಿಸಿದ್ದಾರೆ.
ಶಾಸಕ ಸುರೇಶ್ಗೌಡರ ವಿರುದ್ಧ ದೂರು: ನಾಗಮಂಗಲ ತಾಲೂಕಿನ ಅರಸೇಗೌಡನ ಕೊಪ್ಪಲು ಬಳಿಯ ಕೆರೆಗೆ ಬಾಗಿನ ಅರ್ಪಿ ಸುವ ವೇಳೆ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ಗಳ ಜೊತೆಗೂಡಿ ಶಾಸಕ ಸುರೇಶ್ಗೌಡ ಸರ್ಕಾರಿ ಜೀಪ್ನಲ್ಲಿ ಹೋಗಿ ದ್ದು, ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ದೂರು ನೀಡಲಾಗಿದೆ. ಈ ಕುರಿತು ಚುನಾವಣಾ ಶಾಖೆಯ ಶಿರಸ್ತೇ ದಾರ್ ಅವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!