ರಜೆಗೆ ಬಂದಿದ್ದ ಯೋಧನಿಗೆ ಸೇನೆಯ ದಿಢೀರ್ ಬುಲಾವ್
Team Udayavani, Feb 28, 2019, 12:20 AM IST
ಕಲಬುರಗಿ: ವರ್ಷದ ಮಗು ಹಾಗೂ ಕುಟುಂಬದೊಂದಿಗೆ ಕಾಲ ಕಳೆಯಲು 25 ದಿನಗಳ ಕಾಲ ರಜೆ ಮೇಲೆ ಎರಡು ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಯೋಧನಿಗೆ ಭಾರತೀಯ ಸೈನ್ಯಾಧಿಕಾರಿಯಿಂದ ಬುಲಾವ್ ಬಂದಿದ್ದು, ಬುಧವಾರ ಬೆಳಗ್ಗೆ ರೈಲಿನ ಮೂಲಕ ತೆರಳಿದರು.
ನಗರದ ಅಂಬಿಕಾ ನಗರದ ಮಹದೇವ ಕುಂಬಾರ ಎಂಬ ಯೋಧ ವಾಪಸ್ ಭಾರತೀಯ ಸೇನೆ ತಂಡಕ್ಕೆ ಸೇರಿಕೊಳ್ಳಲು ಶ್ರೀನಗರಕ್ಕೆ ತೆರಳಿದ್ದು, ಮಂಗಳವಾರ ಮಧ್ಯಾಹ್ನ ಶ್ರೀನಗರದಲ್ಲಿರುವ ಭಾರತೀಯ ಸೇನಾಧಿಕಾರಿಯಿಂದ ಕರೆ ಬಂದಿದ್ದರಿಂದ ಬುಧವಾರ ನಾಗರಕೊಯಿಲ್ ರೈಲಿನ ಮೂಲಕ ದೌಂಡ್ವರೆಗೆ ತೆರಳಿ ಅಲ್ಲಿಂದ ವಿಶೇಷ ರೈಲಿನಲ್ಲಿ ತೆರಳಿದರು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಕವಿದಿರುವುದರಿಂದ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಹಾಜರಾಗಿ ಎನ್ನುವ ಆದೇಶ ಸೇನಾಧಿಕಾರಿಕಾರಿಯಿಂದ ಬಂದಿದೆ. ಹೀಗಾಗಿ ಹೋಗಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…