ದೋಣಿ ದುರಂತ: ಇನ್ನೂ ಪತ್ತೆಯಾಗದ ಸಂದೀಪ
Team Udayavani, Jan 26, 2019, 1:20 AM IST
ಕಾರವಾರ: ಕೂರ್ಮಗಡ ದೋಣಿ ದುರಂತದಲ್ಲಿ ನೀರು ಪಾಲಾಗಿರುವ ಹಾವೇರಿ ಜಿಲ್ಲೆ ಹೊಸೂರು ಗ್ರಾಮದ ಬಾಲಕ ಸಂದೀಪ ಪರುಶುರಾಮ (10) ಮೃತದೇಹಇದುವರೆಗೂ ಪತ್ತೆಯಾಗಿಲ್ಲ. ಶುಕ್ರವಾರ ಸಂಜೆವರೆಗೂ ನೌಕಾನೆಲೆ, ಅತ್ಯಾಧುನಿಕ ನೌಕೆಗಳು, ಕೋಸ್ಟ್ಗಾರ್ಡ್ ನೌಕೆಗಳು ಹಾಗೂ ಹೆಲಿಕಾಪ್ಟರ್ ಸಹಾಯದಿಂದ ಲೈಟ್ ಹೌಸ್ ಆಚೆ ಆಳ ಸಮುದ್ರದಲ್ಲಿ ಹುಡುಕಾಟ ನಡೆಸಿತು.ಆದರೂ ಮೃತದೇಹ ಪತ್ತೆಯಾಗಿಲ್ಲ. ಕೂರ್ಮಗಡ ಜಾತ್ರೆಯಿಂದ ಕಾರವಾರದ ಕೋಡಿಭಾಗ ಅಳ್ವಾವಾಡಕ್ಕೆ ಮರಳುವಾಗ ಯಾಂತ್ರಿಕೃತ ಬೋಟ್ ಮುಳುಗಿತ್ತು. ಈ ದುರಂತದಲ್ಲಿ 15 ಜನ ಮೃತಪಟ್ಟಿದ್ದು, ಎಲ್ಲರ ಶವಗಳು ದೊರೆತಿವೆ. ಆದರೆ, ಪರುಶುರಾಮ ಬಾಳಲಕೊಪ್ಪ ಅವರ ಮಗ ಸಂದೀಪ ಮಾತ್ರ ಈತನಕ ಪತ್ತೆಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ