ಸಾವಿನಲ್ಲೂ ಒಂದಾದ ದಂಪತಿ
Team Udayavani, Jan 19, 2019, 12:50 AM IST
ದಾವಣಗೆರೆ: ಪತಿಯ ಸಾವಿನ ಸುದ್ದಿ ಕೇಳಿ ಆ ನೋವಿನಲ್ಲೇ ಪತ್ನಿಯೂ ಮೃತಪಟ್ಟಿರುವುದನ್ನು ಕೇಳಿದ್ದೇವೆ. ಆದರೆ ದಾವಣಗೆರೆ ನಗರದಲ್ಲಿ ಅತೀ ಅಪರೂಪ ಎನ್ನಿಸುವ ಘಟನೆಯೊಂದು ಗುರುವಾರ ತಡರಾತ್ರಿ ನಡೆದಿದೆ. ಪತಿ-ಪತ್ನಿ ಮಲಗಿದ್ದಲ್ಲೇ ಮೃತಪಟ್ಟಿದ್ದು, ಒಬ್ಬರು ನಿಧನರಾಗಿದ್ದು, ಮತ್ತೂಬ್ಬರಿಗೆ ಗೊತ್ತಿಲ್ಲ.
ವಿನೋಬ ನಗರದ ತೋಟಗಾರಿಕೆ ಇಲಾಖೆ ಪಕ್ಕದ 2ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಕೃಷ್ಣಮೂರ್ತಿ ಗಾಯಕವಾಡ್ (78) ಅನುರಾಧ ಕೃಷ್ಣಮೂರ್ತಿ ಗಾಯಕವಾಡ್ (62) ಮೃತ ಪತಿ. ಕೃಷ್ಣಮೂರ್ತಿ ಅವರು ಇತ್ತೀಚೆಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಪತ್ನಿ ಅನುರಾಧ ಎಂದಿನಂತೆ ಗುರುವಾರ ರಾತ್ರಿ ಪತಿಗೆ ಗಂಜಿ ಮಾಡಿ, ಊಟ ಮಾಡಿಸಿ ಮಲಗಿದ್ದಾರೆ. ನಂತರ ಕೆಲಹೊತ್ತಿನಲ್ಲಿ ಉಸಿರಾಟದ ತೊಂದರೆಯಿಂದ ಪತಿ ನಿಧನರಾಗಿದ್ದಾರೆ. ಪತಿ ಮೃತಪಟ್ಟಿರೋದು ಅನುರಾಧಾ ಅವರ ಗಮನಕ್ಕೂ
ಬಂದಿಲ್ಲ. ಆದರೆ ಇದಾದ ಕೆಲ ಸಮಯದಲ್ಲಿ ನಿದ್ರೆಯಲ್ಲಿದ್ದ ಅನುರಾಧ ಕೂಡ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ