3ನೇ ಅಲೆಗೆ ಮಧ್ಯಾಂತರ ಯೋಜನೆ!
Team Udayavani, Aug 3, 2021, 7:40 AM IST
ಬೆಂಗಳೂರು: ಕೊರೊನಾ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸರಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, 1,471 ಕೋಟಿ ರೂ. ಮೊತ್ತದ ಮಧ್ಯಾಂತರ ಯೋಜನೆ ಸಿದ್ಧ ಪಡಿಸಿದೆ.
ವಾರದಿಂದ ಗಡಿ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ಏರು ಗತಿಯಲ್ಲಿದ್ದು, 3ನೇ ಅಲೆ ಉಂಟಾ ಗುವ ಲಕ್ಷಣಗಳು ಗೋಚರಿಸ ಲಾರಂಭಿಸಿವೆ.
ಆಸ್ಪತ್ರೆ ಮೂಲಸೌಕರ್ಯ ವೃದ್ಧಿ :
ಜಿಲ್ಲಾಸ್ಪತ್ರೆ:
- 35ರಿಂದ 500 ಆಮ್ಲಜನಕಯುಕ್ತ ಹಾಸಿಗೆ
- ಹೆಚ್ಚುವರಿ 13 ಕಿಲೋ ದ್ರವ ವೈದ್ಯಕೀಯ ಆಮ್ಲಜನಕ (ಎಲ್ಎಂಒ)
- 8 ಜಿಲ್ಲಾಸ್ಪತ್ರೆಗಳಿಗೆ ಸಾವಿರ ಎಲ್ಪಿಎಂ ಆಮ್ಲಜನಕ ಉತ್ಪಾದನ ಘಟಕ
- 10 ಮಕ್ಕಳ ಐಸಿಯು ಹಾಸಿಗೆ ಸಹಿತ 50 ಐಸಿಯು ಹಾಸಿಗೆ
- 5 ಮಕ್ಕಳ ಐಸಿಯು ಹಾಸಿಗೆಗಳಿಗೆ ವೆಂಟಿಲೇಟರ್
ತಾಲೂಕು ಆಸ್ಪತ್ರೆ :
- ಹೆಚ್ಚುವರಿ 50 ಆಮ್ಲಜನಕಯುಕ್ತ ಹಾಸಿಗೆ
- 6 ಕಿಲೋ ದ್ರವ ವೈದ್ಯಕೀಯ ಆಮ್ಲಜನಕ ಘಟಕ (ಎಲ್ಎಂಒ)
- 5 ಮಕ್ಕಳ ಐಸಿಯು ಹಾಸಿಗೆ ಸಹಿತ 25 ಐಸಿಯು ಹಾಸಿಗೆ
- 2 ಮಕ್ಕಳ ವೆಂಟಿಲೇಟರ್ ವ್ಯವಸ್ಥೆಯ ಐಸಿಯು ಹಾಸಿಗೆ
ಇದೇ ತಿಂಗಳು 3ನೇ ಅಲೆ? :
2ನೇ ಅಲೆಯ ಆಗಮನದ ಬಗ್ಗೆ ಸರಿಯಾದ ಭವಿಷ್ಯ ನುಡಿದಿದ್ದ ಸಂಶೋಧಕರು ಆಘಾತಕಾರಿ ಸುದ್ದಿಯೊಂದನ್ನು ನೀಡಿದ್ದು, ಇದೇ ತಿಂಗಳು 3ನೇ ಅಲೆ ಆರಂಭವಾಗಲಿದೆ ಎಂದಿದ್ದಾರೆ. ಐಐಟಿ ಕಾನ್ಪುರದ ತಜ್ಞರು ಈ ಅಂದಾಜು ಮಾಡಿದ್ದಾರೆ. ಈ ಅವಧಿಯಲ್ಲಿ ದಿನಕ್ಕೆ ಒಂದರಿಂದ ಒಂದೂವರೆ ಲಕ್ಷ ಪ್ರಕರಣಗಳು ಕಂಡುಬರಬಹುದು ಎಂದಿದ್ದಾರೆ. ಸಮಾಧಾನಕರ ವಿಷಯವೆಂದರೆ ಮೂರನೇ ಅಲೆ 2ನೇ ಅಲೆಯಷ್ಟು ಗಂಭೀರವಾಗಿ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ