ನನ್ನದೂ ಸೇರಿ ಎಲ್ಲರ ಫೋನ್ ಟ್ಯಾಪ್ ಆಗಿದೆ: ಶಾಮನೂರು
Team Udayavani, Sep 16, 2019, 3:00 AM IST
ದಾವಣಗೆರೆ: “ನಾಡಿನ ಸ್ವಾಮೀಜಿಗಳ ಫೋನ್ ಅಷ್ಟೇ ಅಲ್ಲ, ನನ್ನದೂ ಒಳಗೊಂಡಂತೆ ಎಲ್ಲರ ಫೋನ್ ಟ್ಯಾಪಿಂಗ್ ಆಗಿದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿದರು. ಭಾನುವಾರ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಶರನ್ನವರಾತ್ರಿ ಧರ್ಮ ಸಮ್ಮೇಳನದ ಮಹಾ ಮಂಟಪದ ಹಂದರಗಂಬ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, “ಒಕ್ಕಲಿಗರ ಸ್ವಾಮೀಜಿ ಮಾತ್ರವಲ್ಲ, ರಂಭಾಪುರಿ ಸ್ವಾಮೀಜಿಯವರ ಫೋನ್ ಕೂಡ ಟ್ಯಾಪಿಂಗ್ ಆಗಿದೆ ಎಂದು ಹೇಳುತ್ತಾರೆ.
ರಿಯಲ್ ಎಸ್ಟೇಟ್ನವರ ಫೋನ್ ಟ್ಯಾಪಿಂಗ್ ಮಾಡುವುದರಿಂದ ಏನಾದರೂ ಸಿಗುತ್ತದೆ. ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ನಿಂದ ಏನೂ ಸಿಗುವುದಿಲ್ಲ’ ಎಂದರು. ನಮ್ಮದೂ ಫೋನ್ ಟ್ಯಾಪಿಂಗ್ ಮಾಡಲಾಗಿದೆ. ಅದಕ್ಕೆ ಏನು ಮಾಡಲಾಗಲ್ಲ. ಫೋನ್ ಟ್ಯಾಪಿಂಗ್ ಮಾತ್ರ ಅಲ್ಲ, ಐಟಿ ರೇಡ್ ಸಹ ಆಗಿದೆ. ಯಾರು ಏನು ಮಾಡಲಿಕ್ಕಾಗುತ್ತದೆ? ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil