ಮೊದಲ ಪತ್ನಿಯಿಂದ ಪತಿ,ಸವತಿಯ ಮೇಲೆ ದಾಳಿ: ಆನೇಕಲ್ನಲ್ಲಿ ಮಾರಾಮಾರಿ
Team Udayavani, Jan 25, 2019, 1:29 PM IST
ಆನೇಕಲ್: ಮೊದಲ ಪತ್ನಿಯೊಬ್ಬಳು ಮಗಳ ಮದುವೆಗೆ ಪತಿ ಬರಲಿಲ್ಲವೆಂದು ಆತನ 2 ನೇ ಪತ್ನಿಯ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಬಳಿಕ ಮಾರಾಮಾರಿ ಶುಕ್ರವಾರ ಬನಹಳ್ಳಿಯಲ್ಲಿ ನಡೆದಿದೆ.
ಕೃಷ್ಣಪ್ಪ ಎನ್ನುವಾತ ಮೊದಲ ಪತ್ನಿ ಚಂದ್ರಕಲಾರಿಂದ ದೂರವಿದ್ದು, ವಸಂತ ಕುಮಾರಿ ಎನ್ನುವವರನ್ನು ವಿವಾಹವಾಗಿ ಆಕೆಯೊಂದಿಗೆ ವಾಸವಾಗಿದ್ದ.
ಚಂದ್ರಕಲಾ ಅವರ ಮಗಳ ಮದುವೆ ನಡೆದಿದ್ದು, ಈ ಸಮಾರಂಭಕ್ಕೆ ಕೃಷ್ಣಪ್ಪ ಬಾರದೆ 2 ನೇ ಪತ್ನಿಯ ಮನೆಯಲ್ಲಿ ಉಳಿದಿದ್ದ.ಇದರಿಂದ ರೊಚ್ಚಿಗೆದ್ದ ಮೊದಲ ಪತ್ನಿ ಮತ್ತು ಸಂಬಂಧಿಕರು 2 ನೇ ಪತ್ನಿಯ ಮನೆಯ ಮೇಲೆ ದಾಳಿ ಮಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ 2 ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ.
ಬನಕಲ್ ಸೂರ್ಯಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?