ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ


Team Udayavani, Jan 21, 2022, 10:30 PM IST

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ಬೆಂಗಳೂರು: ಜಾನಪದ ಅಕಾಡೆಮಿಯ 2021ನೇ ಸಾಲಿನ ಪ್ರಶಸ್ತಿ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕರಗ ನೃತ್ಯ ಕಲಾವಿದ ವೆಂಕಟೇಶ ಬಂಗೇರ, ಉಡುಪಿಯ ನಾಟಿ ವೈದ್ಯೆ ಪದ್ಮಾವತಿ ಆಚಾರ್ಯ, ಕೊಡಗು ಪೊನ್ನಂಪೇಟೆಯ ಜೆ.ಕೆ. ಮರಿ ಸಹಿತ 30 ಸಾಧಕರು ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಹಾಸನದ ಡಾ| ಚಂದ್ರು ಕಾಳೆನಹಳ್ಳಿ ಹಾಗೂ ಉತ್ತರ ಕನ್ನಡದ ಡಾ| ಶ್ರೀಪಾದ ಶೆಟ್ಟಿ ಅವರನ್ನು ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಅವರು ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್‌ ತಿಂಗಳಲ್ಲಿ ವಿಜಯನಗರದಲ್ಲಿ ಹಮ್ಮಿಕೊಳ್ಳುವ ಚಿಂತನೆಯಿದೆ. ಗೌರವ ಪ್ರಶಸ್ತಿಯು 25 ಸಾ. ರೂ. ಹಾಗೂ ತಜ್ಞ ಪ್ರಶಸ್ತಿಯು 50 ಸಾ. ರೂ. ಸಹಿತ ಸ್ಮರಣಿಕೆ, ಫ‌ಲಕ, ಶಾಲು ಮುಂತಾದವುಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಗೌರವ ಪ್ರಶಸ್ತಿ ಪುರಸ್ಕೃತರು
ಬೆಂಗಳೂರು ನಗರ (ಯಲಹಂಕ): ಗಂಗಮ್ಮ (ಸೋಬಾನೆ ಪದ),ಬೆಂಗಳೂರು ಗ್ರಾಮಾಂತರ ( ನೆಲಮಂಗಲ): ತಿಮ್ಮಯ್ಯ- ಜಾನಪದ ಕಥೆಗಾರ,ರಾಮನಗರ (ಕನಕಪುರ): ಚಿಕ್ಕಮ್ಮ-ಸೋಬಾನೆ ಪದ,ತುಮಕೂರು- ಕಡಬ ಶ್ರೀನಿವಾಸ: ಜಾನಪದ ಹಾಸ್ಯ ಜಾದೂಗಾರ,ಚಿಕ್ಕಬಳ್ಳಾಪುರ- ಗ.ನ. ಅಶ್ವತ್ಥ: ಜಾನಪದ ಗಾಯಕ, ಕೋಲಾರ- ನಾರಾಯಣ ಸ್ವಾಮಿ: ತತ್ವಪದ, ಶಿವಮೊಗ್ಗ (ಸಾಗರ ) : ಲಕ್ಷ್ಮೀ ರಾಮಪ್ಪ- ಹಸೆ ಚಿತ್ತಾರ,ಚಿತ್ರದುರ್ಗ(ಹೊಸದುರ್ಗ): ಚಂದ್ರಮ್ಮ- ಮದುವೆ ಹಾಡು, ದಾವಣಗೆರೆ (ಜಗಳೂರು ): ರಂಗಮ್ಮ- ಜಾನಪದ ಗಾಯಕಿ , ಮಂಡ್ಯ- ಮಹಾದೇವಸ್ವಾಮಿ: ನೀಲಗಾರರ ಪದ.

ಮೈಸೂರು (ನಂಜನಗೂಡು): ಮಹದೇವು-ಬೀಸು ಕಂಸಾಳೆ, ಹಾಸನ (ಅರಕಲಗೂಡು): ಎಚ್‌.ಎನ್‌. ರಾಮಯ್ಯ- ಕೀಲು ಕುದುರೆ, ದಕ್ಷಿಣ ಕನ್ನಡ (ಮೂಡಬಿದರೆ): ವೆಂಕಟೇಶ ಬಂಗೇರ- ಕರಗ ನೃತ್ಯ, ಚಾಮರಾಜ ನಗರ- ಆರ್‌.ಎಂ. ಶಿಮಲ್ಲೇಗೌಡ: ಗೊರವರ ಕುಣಿತ, ಚಿಕ್ಕಮಗಳೂರು (ಅಜ್ಜಂಪುರ)- ಹನುಮಕ್ಕ: ಅಂಧ ಕಲಾವಿದೆ (ತತ್ವಪದ), ಕೊಡಗು(ಪೊನ್ನಂಪೇಟೆ): ಜೆ.ಕೆ. ಮರಿ- ಜೇನುಕುರುಬರ ನೃತ್ಯ ಮತ್ತು ಹಾಡು, ಉಡುಪಿ- ಪದ್ಮಾವತಿ ಆಚಾರ್ಯ – ನಾಟಿ ವೈದ್ಯೆ, ಧಾರವಾಡ(ಕಲಘಟಗಿ ): ಕುಬೇರಗೌಡ ಮುರಳ್ಳಿ-ಜಗ್ಗಲಿಗೆ, ಗದಗ (ನರಗುಂದ): ರಾಮಚಂದ್ರಪ್ಪ ಸಿದ್ದಪ್ಪ- ಕರಡಿ ಮಜಲು, ವಿಜಯಪುರ (ತಾಳಿಕೋಟೆ): ನಾಗಲಿಂಗಪ್ಪ ಸಿದ್ರಾಮಪ- ಭಜನೆ.

ಬಾಗಲಕೋಟೆ (ಬೀಳಗಿ): ರಂಗಪ್ಪ ಬಾಲಪ್ಪ ಹಲಕುರ್ಕಿ- ಶಿವಭಜನೆ, ಹಾವೇರಿ (ಶಿಗ್ಗಾಂವ): ಸಿದ್ದಲಿಂಗಪ್ಪ ಚನ್ನಬಸಪ್ಪ- ತತ್ವಪದ, ಬೆಳಗಾವಿ- ರುದ್ರಾಂಬಿಕಾ ಮಹಾತೇಂಶ: ಲಾವಣಿ ಪದ, ಉತ್ತರ ಕನ್ನಡ (ಹಳಿಯಾಳ ): ಭೂಗೂಧಾಕೂ ಕೊಳಾಪ್ಪೆ- ಹೋಳಿ ಸಿಗ್ಮಾ ಕುಣಿತ, ಬಳ್ಳಾರಿ (ಕಂಪ್ಲಿ ) : ಪೆದ್ದ ಮಾರೆಕ್ಕ- ಬುರ್ರ ಕಥಾ, ರಾಯಚೂರು(ಸಿಂಧನೂರು): ಮರಿಯಪ್ಪ-ಭಜನೆ ಪದ, ಕೊಪ್ಪಳ (ಕಾರಟಗಿ): ಶಿವಲಿಂಗಪ್ಪ- ಹಗಲು ವೇಷ, ಕಲಬುರಗಿ- ಶಕುಂತಲಾ: ಗೀಗೀ ಪದ, ಬೀದರ್‌ ( ಹುಮನಾಬಾದ): ಸಿದ್ರಾಮ- ಗೋಂದಳಿ ಪದ, ಯಾದಗಿರಿ (ಸುರಪುರ): ಭೂಮ್ಮಣ್ಣ ಬಸಪ್ಪ ಲಾಠಿ- ಡೊಳ್ಳು ಕುಣಿತ ತಜ್ಞ ಪ್ರಶಸ್ತಿ ಪುರಸ್ಕೃತರು: ಹಾಸನದ ಚನ್ನರಾಯಪಟ್ಟಣದ ಡಾ| ಚಂದ್ರು ಕಾಳೆನಹಳ್ಳಿ (ಡಾ| ಜಿ.ಶಂ.ಪ ಪ್ರಶಸ್ತಿ ಪುರಸ್ಕೃತರು) ಹಾಗೂ ಉತ್ತರ ಕನ್ನಡ ಹೊನ್ನಾವರದ ಡಾ| ಶ್ರೀಪಾದ ಶೆಟ್ಟಿ (ಡಾ| ಬಿ.ಎಸ್‌. ಗದ್ದಿಗಿಮಠ ಪ್ರಶಸ್ತಿ ಪುರಸ್ಕೃತರು)

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.