ಗ್ರಾ.ಪಂ. ಸದಸ್ಯನ ಬರ್ಬರ ಹತ್ಯೆ
Team Udayavani, Feb 20, 2019, 12:25 AM IST
ಪಾಂಡವಪುರ: ಗ್ರಾಮ ದೇವತೆ ಉತ್ಸವದಲ್ಲಿ ಹಳೇ ದ್ವೇಷದಿಂದ ಹೊಂಚು ಹಾಕುತ್ತಿದ್ದ ಕುಟುಂಬವೊಂದು ಚಿಕ್ಕಾಡೆ ಗ್ರಾ. ಪಂ. ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ನಾಲ್ವರನ್ನು ಗಂಭೀರ ಗಾಯಗೊಳಿಸಿರುವ ಘಟನೆ ಸೋಮವಾರ ತಡರಾತ್ರಿ ಚಿಕ್ಕಾಡೆಯಲ್ಲಿ ನಡೆದಿದೆ.
ಚಿಕ್ಕಾಡೆ ಗ್ರಾ. ಪಂ. ಸದಸ್ಯ ತಿಮ್ಮೇಗೌಡ (50) ಕೊಲೆಯಾದವರು. ಅದೇ ಗ್ರಾಮದ ಪಾಪೇಗೌಡರ ಮಕ್ಕಳಾದ ದೇವೇಗೌಡ ಅಲಿಯಾಸ್ ಆನಂದ, ಯೋಗೇಗೌಡ, ಕುಮಾರ, ಯೋಗೇಗೌಡನ ಮಗ ಮದನ ಮತ್ತು ಸಂಬಂಧಿ ಬೋರೆ ಆನಂದೂರು ಗ್ರಾಮದ ಚಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಚಿವ ಪುಟ್ಟರಾಜು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್