ಅಯೋಧ್ಯೆಯಲ್ಲಿ ಅಕ್ಟೋಬರ್ 5ರಿಂದಶತಕೋಟಿ ರಾಮ ನಾಮ ಜಪ ಯಜ್ಞ
Team Udayavani, Sep 20, 2017, 9:32 AM IST
ಬಳ್ಳಾರಿ: ಅಯೋಧ್ಯಾ ನಗರದಲ್ಲಿ ತಿರುಮಲ ತಿರುಪತಿ ದೇವಸ್ಥಾನಂ, ಉತ್ತರ ಪ್ರದೇಶ ಸರ್ಕಾರಗಳ ಸಹಯೋಗದಲ್ಲಿ ಅ.5ರಿಂದ ಅ.15ರವರೆಗೆ ಶತಕೋಟಿ ಶ್ರೀರಾಮ ನಾಮ ಜಪಯಜ್ಞ ಹಮ್ಮಿ ಕೊಳ್ಳಲಾಗಿದೆ ಎಂದು ಸ್ವರ್ಣ ಹಂಪಿ ಕ್ಷೇತ್ರದ ಶ್ರೀ ವೇದವ್ಯಾಸ ಆಶ್ರಮದ ಪೀಠಾಧಿಪತಿ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸ್ವರ್ಣ ಹಂಪಿಯಲ್ಲಿ ಪ್ರಸ್ತುತ ಸಾಲಿನ ಶರನ್ನವರಾತ್ರಿಯ ವಿಜಯದಶಮಿ ಉತ್ಸವ ಪೂರ್ಣಗೊಳಿಸಿದ ನಂತರ ಕಿಷ್ಕಿಂಧಾ ಕ್ಷೇತ್ರದಿಂದ ಶ್ರೀ ಹನುಮತ್ಸಮೇತ ಶ್ರೀ ಸೀತಾರಾಮ, ಲಕ್ಷ್ಮಣರ ಉತ್ಸವ ವಿಗ್ರಹಗಳನ್ನು ತಿರುಮಲ ತಿರುಪತಿ ದೇವಸ್ಥಾನ ರೂಪಿಸಿದ ವಿಶೇಷ ವಾಹನದಲ್ಲಿಟ್ಟು ದಿಗ್ವಿಜಯ ಯಾತ್ರೆಯನ್ನು ಸೆ.30ರಂದು ಆರಂಭಿಸಲಾಗುವುದು. ಈ ಯಾತ್ರೆ ಬಳ್ಳಾರಿ, ಹೈದ್ರಾಬಾದ್, ನಾಗಪುರ, ಜಬಲ್ಪುರ, ಪ್ರಯಾಗ ಮೂಲಕ ಅಯೋಧ್ಯಾಕ್ಕೆ ತಲುಪಲಿದೆ.
ಅಯೋಧ್ಯಾ ನಗರದಲ್ಲಿ ಅ. 5ರಿಂದ 11 ದಿನಗಳ ಕಾಲ 5000 ಜನರಿಂದ ದಿನಕ್ಕೆ ಎರಡು ಬಾರಿಯಂತೆ ನಿರಂತರವಾಗಿ ಶತ ಕೋಟಿ ಶ್ರೀರಾಮ ನಾಮ ಜಪಯಜ್ಞ ನಡೆಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ