ನಾಳೆ ಅಂಬರೀಷ್ ಚಿತಾಭಸ್ಮ ವಿಸರ್ಜನೆ; ಸಮಾಧಿಗೆ ಹಾಲು,ತುಪ್ಪ ಕಾರ್ಯ
Team Udayavani, Nov 27, 2018, 12:24 PM IST
ಬೆಂಗಳೂರು: ರೆಬೆಲ್ಸ್ಟಾರ್ ಅಂಬರೀಷ್ ಅವರ ಸಮಾಧಿಗೆ ಬುಧವಾರ ಕುಟುಂಬಸ್ಥರು ಹಾಲು , ತುಪ್ಪ ಬಿಡುವ ಕಾರ್ಯ ಮಾಡುತ್ತಿದ್ದಾರೆ. ಇದೇ ವೇಳೆ ಚಿತಾಭಸ್ಮವನ್ನೂ ಸಂಗ್ರಹಿಸಲಾಗುತ್ತಿದೆ.
ಕಂಠೀರವ ಸ್ಟುಡಿಯೋದಲ್ಲಿ ನಾಳೆ ಬೆಳಗ್ಗೆ ಕುಟುಂಬಸ್ಥರು ಅರ್ಚಕರ ನೇತೃತ್ವದಲ್ಲಿ ಹಾಲು ತುಪ್ಪ ಸಮರ್ಪಿಸಿ, ಚಿತಾಭಸ್ಮವನ್ನು ಸಂಗ್ರಹಿಸಲಿದ್ದಾರೆ.
ಚಿತಾಭಸ್ಮವನ್ನು ಅಂಬರೀಷ್ ಅವರ ಹುಟ್ಟೂರಾದ ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಕಾವೇರಿ ನದಿ, ಕಾಶಿಯಲ್ಲಿ ಮತ್ತು ಗೋಕರ್ಣದಲ್ಲಿ ವಿಸರ್ಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಅಭಿಮಾನಿಗಳ ದಂಡು
ಕಂಠೀರವ ಸ್ಟುಡಿಯೋ ಬಳಿ ಮಂಗಳವಾರವೂ ಅಭಿಮಾನಿಗಳ ದಂಡು ಆಗಮಿಸುತ್ತಿದ್ದು , ಅಂಬರೀಷ್ ಸಮಾಧಿಗೆ ನಮಿಸಿ ಕಂಬನಿ ಮಿಡಿಯುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ