ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳು
Team Udayavani, Sep 22, 2019, 3:00 AM IST
ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಿದ್ದು, ಕಾಂಗ್ರೆಸ್ ಈಗಾಗಲೇ ಪ್ರಬಲ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿದೆ. ಈ ಕುರಿತು ಇನ್ನೆರಡು ದಿನದಲ್ಲಿ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಸಿ ಅಂತಿಮ ಪಟ್ಟಿ ಬಿಡುಗಡೆಗೊಳಿಸಲು ತೀರ್ಮಾನಿಸಿದೆ.
ಸಂಭಾವ್ಯ ಟಿಕೆಟ್ ಆಕಾಂಕ್ಷಿಗಳ ಪಟ್ಟಿ
ಹೊಸಕೋಟೆ- ಪದ್ಮಾವತಿ ಬೈರತಿ ಸುರೇಶ್, ನಾರಾಯಣಗೌಡ, ಗೋಕಾಕ್ – ಲಖನ್ ಜಾರಕಿಹೊಳಿ ಕಾಗವಾಡ – ಪ್ರಕಾಶ್ ಹುಕ್ಕೇರಿ, ಅಥಣಿ – ಎ.ಬಿ. ಪಾಟೀಲ್, ಯಲ್ಲಾಪುರ – ಭೀಮಣ್ಣ ನಾಯ್ಕ, ಪ್ರಶಾಂತ ದೇಶಪಾಂಡೆ, ರಾಣೆಬೆನ್ನೂರು – ಕೆ.ಬಿ.ಕೋಳಿವಾಡ, ಪ್ರಕಾಶ್ ಕೋಳಿವಾಡ, ಚಿಕ್ಕಬಳ್ಳಾಪುರ – ಅಂಜಿನಪ್ಪ,ಡಾ ಎಂ.ಸಿ.ಸುಧಾಕರ್, ಜಗದೀಶ್ ರೆಡ್ಡಿ, ಹೊಸಪೇಟೆ (ವಿಜಯನಗರ)- ಸಂತೋಷ ಲಾಡ್, ಸೂರ್ಯನಾರಾ ಯಣರೆಡ್ಡಿ, ಗವಿಯಪ್ಪ, ಕೆ.ಆರ್ ಪೇಟೆ- ಕೆ.ಬಿ.ಚಂದ್ರ ಶೇಖರ್, ಕಿಕ್ಕೆರೆ ಸುರೇಶ್ ಯಶವಂತಪುರ- ಎಂ.ರಾಜಕುಮಾರ, ಎಚ್.ಸಿ.ಬಾಲಕೃಷ್ಣ, ಮಹಾಲಕ್ಷ್ಮೀ ಲೇಔಟ್ – ಮಂಜುನಾಥ್ಗೌಡ, ಶಿವರಾಜು, ಗಿರೀಶ್ ನಾಶಿ, ಹುಣ ಸೂರು – ಎಚ್.ಪಿ.ಮಂಜುನಾಥ್, ಹಿರೆಕೆರೂರು – ಬಿ.ಎಚ್.ಬನ್ನಿಕೋಡ್, ಎಸ್.ಕೆ.ಕರಿಯಣ್ಣನವರ್, ಕೆ.ಆರ್.ಪುರ-ಎಂ. ನಾರಾಯಣ ಸ್ವಾಮಿ, ಕೇಶವ ರಾಜಣ್ಣ, ಸಿ.ಎಂ. ಧನಂಜಯ ಶಿವಾಜಿನಗರ-ಎಸ್.ಎ.ಹುಸೇನ್, ರಿಜ್ವಾನ್ ಅರ್ಷದ್, ಮನ್ಸೂರ್ ಅಲಿಖಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ