ರಾಜ್ಯದ 19 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ
Team Udayavani, Aug 15, 2020, 1:59 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಗೌರವಕ್ಕೆ ಈ ಬಾರಿ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ 19 ಮಂದಿ ಪೊಲೀಸರು ಭಾಜನರಾಗಿದ್ದಾರೆ. ಕೇಂದ್ರ ಸರಕಾರ ಶುಕ್ರವಾರ ಪದಕ ಗೌರವಕ್ಕೆ ಭಾಜನರಾದ 19 ಮಂದಿ ಪೊಲೀಸರ ಪಟ್ಟಿ ಬಿಡುಗಡೆ ಮಾಡಿದೆ.
ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ
ವಿ.ಎಲ್.ಎನ್. ಪ್ರಸನ್ನ ಕುಮಾರ್, ಎಎಸ್ಐ ಸಿಐಡಿ ಬೆಂಗಳೂರು
ರಾಷ್ಟ್ರಪತಿಗಳ ಸೇವಾ ಪದಕ
ಆರ್. ಹೇಮಂತ್ ಕುಮಾರ್, ಡಿವೈಎಸ್ಪಿ ಎಸ್ಐಟಿ ಬೆಂಗಳೂರು,
ಪರಮೇಶ್ವರ್ ಹೆಗಡೆ,ಡಿವೈಎಸ್ಪಿ ಸಿಐಡಿ
ಆರ್. ಮಂಜುನಾಥ್, ಡಿವೈಎಸ್ಪಿ, ಎಸಿಬಿ, ಮಂಡ್ಯ
ಎಚ್.ಎಂ. ಶೈಲೇಂದ್ರ, ಡಿವೈಎಸ್ಪಿ, ಸೋಮವಾರ ಪೇಟೆ ಉಪವಿಭಾಗ
ಅರುಣ್ ನಾಗೈಗೌಡ, ಡಿವೈಎಸ್ಪಿ, ಎಸ್. ಆರ್. ಪಟ್ಟಣ, ಉಪವಿಭಾಗ
ಎಚ್.ಎಂ. ಸತೀಶ್, ಎಸಿಪಿ, ಬೆಂಗಳೂರು ಉತ್ತರ ವಿಭಾಗ ಸಂಚಾರ
ಎಚ್.ಬಿ. ರಮೇಶ್ ಕುಮಾರ್, ರಾಜ್ಯ ಗುಪ್ತಚರ ದಳ
ಪಿ.ಉಮೇಶ್, ಡಿವೈಎಸ್ಪಿ, ಪೊಲೀಸ್ ತರಬೇತಿ ಶಾಲೆ, ಮೈಸೂರು, ಸಿ.ಎನ್. ದಿವಾಕರ್, ಸರ್ಕಲ್ ಇನ್ಸ್ಪೆಕ್ಟರ್, ಮಡಿಕೇರಿ ಗ್ರಾಮಾಂತರ ಠಾಣೆ
ಜಿ.ಎನ್. ರುದ್ರೇಶ್, ಆರ್ ಪಿಐ, ಕೆಎಸ್ಆರ್ಪಿ ಮೂರನೇ ಪಡೆ
ಬಿ.ಎ. ಲಕ್ಷ್ಮೀನಾರಾಯಣ್, ಪಿಎಸ್ಐ, ಸಿಎಸ್ಬಿ, ಬೆಂಗಳೂರು
ಎಂ.ಎಚ್. ಚಾಂದೇಕರ್, ಆರ್.ಎಸ್.ಐ., ಕೆಎಸ್ಆರ್ಪಿ ಮೂರನೇ ಪಡೆ
ಕೆ. ಜಯಪ್ರಕಾಶ್, ಪಿಎಸ್ಐ, ವೈರ್ಲೆಸ್, ಮಂಗಳೂರು,
ಎಚ್. ನಂಜುಂಡಯ್ಯ, ಎಎಸ್ಐ, ಡಿಸಿಆರ್ಬಿ, ಚಿಕ್ಕಬಳ್ಳಾಪುರ
ಅತಿಕ್ ಉಲ್ ರೆಹಮಾನ್, ಎಎಸ್ಐ, ಆಗುಂಬೆ ಠಾಣೆ,
ರಾಮಾಂಜನಯ್ಯ, ಎಎಸ್ಐ, ಕೆ.ಬಿ. ಕ್ರಾಸ್ ಠಾಣೆ,
ಆರ್.ಎನ್. ಬಾಳಿಕಾಯ್, ಎಎಸ್ಐ, ರಾಣೆಬೆನ್ನೂರು ಠಾಣೆ,
ಕೆ. ಹೊನ್ನಪ್ಪ, ಸಿಎಚ್ಸಿ, ಡಿಎಸ್ಬಿ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ