ಶ್ರೀರಾಮುಲುಗೆ ಕನ್ನಡ ಕಲಿಕೆ ಪುಸ್ತಕ ಕಳುಹಿಸಿದ ಮಹಿಳೆ
Team Udayavani, Jan 28, 2020, 3:05 AM IST
ರಾಯಚೂರು: ನಗರದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕೆಲ ಕನ್ನಡ ಪದಗಳನ್ನು ತಪ್ಪಾಗಿ ಉಚ್ಚರಿಸಿದ ಸಚಿವ ಬಿ.ಶ್ರೀರಾಮುಲು ಅವರಿಗೆ ಮಹಿಳೆಯೊಬ್ಬರು “30 ದಿನದಲ್ಲಿ ಕನ್ನಡ ಕಲಿಕಾ ಪುಸ್ತಕ’ ಕಳುಹಿಸಿದ್ದಾರೆ. ಪರ್ವತಾರೋಹಿ ಎಂದು ಗುರುತಿಸಿ ಕೊಂಡಿ ರುವ ಕವಿತಾ ರೆಡ್ಡಿ ಎನ್ನುವವರು 30 ದಿನಗಳಲ್ಲಿ ತೆಲುಗು ಮೂಲಕ ಕನ್ನಡವನ್ನು ಕಲಿಯಿರಿ ಎನ್ನುವ ಪುಸ್ತಕವನ್ನು ಅಮೆಜಾನ್ನಲ್ಲಿ ಬುಕ್ ಮಾಡಿ ಬಳ್ಳಾರಿಯ ಶ್ರೀರಾಮುಲು ಅವರ ವಿಳಾಸಕ್ಕೆ ಕಳುಹಿಸಿದ್ದಾರೆ.
ಅಮೆಜಾನ್ನಲ್ಲಿ ಶ್ರೀರಾಮುಲು ವಿಳಾಸಕ್ಕೆ ಪುಸ್ತಕ ಬುಕ್ ಮಾಡಿದ ಪ್ರತಿಯನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, “ಗೌರವಾನ್ವಿತ ರಾಮುಲು ಅಣ್ಣನವರೇ, ದಯವಿಟ್ಟು ಕನ್ನಡ ಕೊಲ್ಲಬೇಡಿ. ಮುಂದಿನ ಆ.15ರೊಳಗೆ ಕನ್ನಡ ಕಲಿಯಿರಿ. ಕುಮಾರಣ್ಣನನ್ನು ಪಾಕಿಸ್ತಾನಕ್ಕೆ ಹೋಗು ಎನ್ನುವ ಮುನ್ನ ನೀವು ಕನ್ನಡ ಕಲಿಯಿರಿ. ದಯವಿಟ್ಟು ನನ್ನ ಈ ಉಡುಗೊರೆ ಸ್ವೀಕರಿಸಿ’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
MUST WATCH
ಹೊಸ ಸೇರ್ಪಡೆ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್