ಕೊಂಕಣ ಮಾರ್ಗದಲ್ಲಿ ರೈಲು ಸಂಚಾರ ರದ್ದು
Team Udayavani, Aug 5, 2019, 3:02 AM IST
ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಂಕಣ ರೈಲ್ವೆ ಮಾರ್ಗವಾಗಿ ಸಂಚರಿಸುವ ಹಲವು ರೈಲುಗಳನ್ನು ರದ್ದುಪಡಿಸಲಾಗಿದೆ. ಮಂಗಳೂರಿನಿಂದ ಕುರ್ಲಾಕ್ಕೆ ಹೋಗುವ ಮತ್ಸಗಂಧ ಎಕ್ಸ್ಪ್ರೆಸ್ (12620), ಕುರ್ಲಾದಿಂದ ಮಂಗಳೂರಿಗೆ ಬರಬೇಕಾದ ಮತ್ಸಗಂಧ ಎಕ್ಸ್ಪ್ರೆಸ್ (12619), ಮಂಗಳೂರು ಜಂಕ್ಷನ್ನಿಂದ ಮುಂಬೈ ಸಿಎಸ್ಎಂಟಿಗೆ ಹೋಗಬೇಕಾದ (12134) ರೈಲು, ಸಿಎಸ್ಎಂಟಿಯಿಂದ ಮಂಗಳೂರಿಗೆ ಬರಬೇಕಾದ ರೈಲು (12133), ಎರ್ನಾಕುಳಂನಿಂದ ಕುರ್ಲಾಕ್ಕೆ ಹೋಗಬೇಕಾದ ತುರಂತೋ ಎಕ್ಸ್ಪ್ರೆಸ್,
ಕೊಚ್ಚುವೇಲಿಯಿಂದ ಕುರ್ಲಾಕ್ಕೆ (22124) ಆ. 5ರಂದು ಹೋಗುವ ರೈಲು, ಎರ್ನಾಕುಳಂನಿಂದ ಪುಣೆಗೆ ಹೋಗುವ ಭಾನುವಾರ ರೈಲು (22150), ತಿರುವನಂತಪುರದಿಂದ ಕುರ್ಲಾಕ್ಕೆ (16346) ತೆರಳಬೇಕಾದ ರೈಲು, ಕುರ್ಲಾದಿಂದ ತಿರುವನಂತಪುರಕ್ಕೆ ಹೋಗುವ (16345) ನೇತ್ರಾವತಿ ಎಕ್ಸ್ಪ್ರೆಸ್, ಕೊಚ್ಚುವೆಲಿಯಿಂದ ಕುರ್ಲಾಕ್ಕೆ ಹೋಗುವ ರೈಲು (12202)ಗಳನ್ನು ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕ ಪ್ರಬಂಧಕಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
MUST WATCH
ಹೊಸ ಸೇರ್ಪಡೆ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ