16 ಟ್ರೇಲರ್ ಕಬ್ಬು ಸಾಗಿಸಿ ದಾಖಲೆ ಬರೆದ ಉತ್ತೂರ ರೈತ
Team Udayavani, Feb 15, 2020, 3:03 AM IST
ಮುಧೋಳ: ತಾಲೂಕಿನ ಉತ್ತೂರ ಗ್ರಾಮದ ರೈತ ಪುಂಡಲೀಕ ಕೊಳೂರ ಒಂದೇ ಬಾರಿಗೆ 16 ಟ್ರೇಲರ್ ಜೋಡಿಸಿ ಸಮೀಪದ ಇಂಡಿಯನ್ ಕೇನ್ ಪವರ್ ಲಿಮಿಟೆಡ್ (ಐಸಿಪಿಎಲ್) ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುವ ಸಾಧೆನೆಗೈದಿದ್ದಾರೆ. 16 ಕಾರ್ಮಿಕರೊಳಗೊಂಡ ತಂಡ 16 ಟ್ರೇಲರ್ ಕಬ್ಬು ಹೇರಿದ್ದರು.
ಈ ಹಿಂದೆ ಗೋಕಾಕ ತಾಲೂಕಿನ ಸುಣದೋಳಿ ರೈತ ರೊಬ್ಬರು 10 ಟ್ರೇಲರ್ ಕಬ್ಬು ಹೇರುವ ಮೂಲಕ ದಾಖಲೆ ನಿರ್ಮಿಸಿದ್ದರು. ಕೆಲ ದಿನಗಳ ಹಿಂದೆ ಉತೂ ರಿನ ರೈತ ಸತ್ಯಪ್ಪ ರಾಮಪ್ಪ ಕಾತರಕಿ 12 ಟ್ರೇಲರ್ ಕಬ್ಬು ತುಂಬಿ ಉತ್ತೂರ ಐಸಿಪಿಎಲ್ ಸಕ್ಕರೆ ಕಾರ್ಖಾನೆಗೆ 6 ಕಿ.ಮೀ.ವರೆಗೆ ಜಗ್ಗಿಸಿ ಗಮನ ಸೆಳೆದಿದ್ದರು.
ಇದೀಗ ಅದೇ ಗ್ರಾಮದ ಪುಂಡಲೀಕ ಕೊಳೂರ ಅವರ ವಾಹನ 16 ಟ್ರೇಲರ್ಗಳ ಮೂಲಕ 6 ಕಿ.ಮೀ. ಸಾಗಿಸಿದ್ದಾರೆ. ರೈತನ ಸಾಧನೆಗೆ ಗ್ರಾಮಸ್ಥರು ರಸ್ತೆಯುದ್ದಕ್ಕೂ ಗುಲಾಲು ಎರಚಿ, ಪಟಾಕಿ ಸಿಡಿಸಿ ಸಂಸತ ವ್ಯಕ್ತಪಡಿಸಿದರು. ಬಳಿಕ ನೂತನ ದಾಖಲೆ ನಿರ್ಮಿಸಿದ ಪುಂಡಲೀಕ ಕೊಳೂರ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ