ಅನಾಲಿಟಿಕಾ ಶಟ್‌ ಡೌನ್‌ ಮುಂದೇನು?


Team Udayavani, May 4, 2018, 8:20 AM IST

Analytica-4-5.jpg

ಕೆಲ ದಿನಗಳ ಹಿಂದಷ್ಟೇ, ಫೇಸ್‌ ಬುಕ್‌ ನ ಮಾಹಿತಿ ಕದ್ದ ಆರೋಪಕ್ಕೆ ಗುರಿಯಾಗಿದ್ದ ಲಂಡನ್‌ನ ಕೇಂಬ್ರಿಜ್‌ ಅನಾಲಿಟಿಕಾ ಸಂಸ್ಥೆ ಸದ್ಯದಲ್ಲೇ ಬಾಗಿಲು ಮುಚ್ಚಲಿದೆ. ಕಂಪನಿ ಮುಚ್ಚುವುದೇನೋ ಸರಿ. ಆದರೆ, ಅನಾಲಿಟಿಕಾ ತನ್ನ ದೈತ್ಯ ಸರ್ವರ್‌ಗಳಲ್ಲಿ ಅಡಗಿಸಿಟ್ಟಿರುವ ಅಪಾರ ದತ್ತಾಂಶ ಭಂಡಾರದ ಕತೆಯೇನು ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ.

ಮರುಬಳಕೆಯೇ, ಮಾರಾಟವೇ? 
ಅನಾಲಿಟಿಕಾ, ಎಸ್‌.ಸಿ.ಎಲ್‌. ಸಂಸ್ಥೆಗಳು ತಮ್ಮ 2ನೇ ಇನ್ನಿಂಗ್ಸ್‌ ಶುರು ಮಾಡುತ್ತಿರುವುದರಿಂದ ಅನಾಲಿಟಿಕಾ ಹೊಂದಿರುವ ದತ್ತಾಂಶ ‘ಎಮರ್‌ಡೇಟಾ’ ಪಾಲಾಗಲಿದೆ ಎನ್ನಲಾಗುತ್ತಿದೆ. ಆದರೆ, ಇನ್ನೂ ಕೆಲವು ವರದಿಗಳು, ಸದ್ಯಕ್ಕೆ ತನ್ನಲ್ಲಿರುವ ಎಲ್ಲಾ ದತ್ತಾಂಶವನ್ನು ಒಳ್ಳೆಯ ಬೆಲೆಗೆ ಅನಾಲಿಟಿಕಾ ಮಾರಾಟ ಮಾಡಲಿದೆ ಎನ್ನುತ್ತಿವೆ. ಯಾವುದು ಸರಿ ಎಂಬುದನ್ನು ಕಾದು ನೋಡಬೇಕಿದೆ. 

ಬೆಂಗಳೂರಲ್ಲೂ ಬಂದ್‌ 
ಕೇಂಬ್ರಿಜ್‌ ಅನಾಲಿಟಿಕಾ ಬೆಂಗಳೂರಿನಲ್ಲೂ ತನ್ನ ಶಾಖಾ ಕಚೇರಿ ಹೊಂದಿದೆ. ಇದೀಗ, ಸಂಸ್ಥೆಯು ತನ್ನ ವಹಿವಾಟು ಸ್ಥಗಿತಗೊಳಿಸುತ್ತಿರುವುದರಿಂದ ಈ ಕಚೇರಿ ಬಂದ್‌ ಆಗಲಿದೆ. ಜತೆಗೆ, ಭಾರತದಲ್ಲಿರುವ ಸಂಸ್ಥೆಯ ಅಹ್ಮದಾಬಾದ್‌, ಗುವಾಹಾಟಿ, ಕಟಕ್‌, ಹೈದರಾಬಾದ್‌, ಇಂದೋರ್‌, ಕೋಲ್ಕತಾ, ಪಾಟ್ನಾ, ಪುಣೆ‌ ಕಚೇರಿಗಳೂ ಶಟರ್‌ ಎಳೆದುಕೊಳ್ಳಲಿವೆ.

– ಅನಾಲಿಟಿಕಾ ಸಂಸ್ಥೆ ಅಸ್ತಿತ್ವಕ್ಕೆ ಬಂದ ವರ್ಷ : 2013
– 8.7 ಕೋಟಿ ಜನರ ಫೇಸ್‌ಬುಕ್‌ ಮಾಹಿತಿ ಕದ್ದ ಆರೋಪ ಹೊತ್ತಿರುವ ಅನಾಲಿಟಿಕಾ
– 2016ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕದ್ದ ಮಾಹಿತಿ ಬಳಕೆ
– 2014ರಿಂದಲೇ ಮಾಹಿತಿ ಕಳವು ಆರಂಭಿಸಿದ್ದ ಅನಾಲಿಟಿಕಾ 

ಹೊಸ ರೂಪದಲ್ಲಿ ಮತ್ತೆ ಹಾಜರ್‌!
ಅನಾಲಿಟಿಕಾ ಮತ್ತು ಅದರ ಮಾತೃಸಂಸ್ಥೆ ಎಸ್‌.ಸಿ.ಎಲ್‌. ಇಲೆಕ್ಟ್ರಾನಿಕ್ಸ್‌ ಒಟ್ಟಾಗಿಯೇ ಬಂದ್‌ ಆಗುತ್ತಿವೆ ಎನ್ನಲಾಗುತ್ತಿದೆ. ಹಾಗಂತ ಇದು ಶಸ್ತ್ರತ್ಯಾಗವಲ್ಲ. 2017ರಲ್ಲಿ ಎಸ್‌.ಸಿ.ಎಲ್‌. ಸಂಸ್ಥೆಯೇ ಹುಟ್ಟುಹಾಕಿದ್ದ ‘ಎಮರ್‌ಡೇಟಾ’ ಎಂಬ ಸಂಸ್ಥೆಗೆ ಈ ಎರಡೂ ಸಂಸ್ಥೆಗಳ ನಿರ್ದೇಶಕರು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಅನಾಲಿಟಿಕಾ ಮುಚ್ಚಿದರೂ, ಅದರ ವಿರುದ್ಧದ ತನಿಖೆ ಮುಂದುವರಿಯಲಿದೆ. ಸಂಸ್ಥೆಯಿಂದ ಲಿಖೀತ ಪ್ರತಿಕ್ರಿಯೆ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ. 
– ಕೇಂದ್ರ ಐಟಿ ಸಚಿವಾಲಯ

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

1—weqe

Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ

LGBTQ Couple anjali chakra sufi malik broke their marriage

Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.