ಕೋವಿಡ್‌-19 ಸೋಂಕು: ಶೇ.66ರಷ್ಟು ಸೈಬರ್‌ ಕ್ರೈಂ ಪ್ರಕರಣ ಹೆಚ್ಚಳ

ಕೋವಿಡ್‌-19 ಭೀತಿ ಮಧ್ಯೆ ಪೊಲೀಸರು ಇದಕ್ಕೂ ತಲೆ ಕೆಡಿಸಿಕೊಳ್ಳಬೇಕು

Team Udayavani, Mar 27, 2020, 7:28 PM IST

ಕೋವಿಡ್‌-19 ಸೋಂಕು: ಶೇ.66ರಷ್ಟು ಸೈಬರ್‌ ಕ್ರೈಂ ಪ್ರಕರಣ ಹೆಚ್ಚಳ

ಸಾಂದರ್ಭಿಕ ಚಿತ್ರ.

ಕೋವಿಡ್‌-19 ಹೆಸರಲ್ಲಿ ಕಳೆದ ಫೆಬ್ರವರಿ ಅಂತ್ಯಕ್ಕೆ ಇಮೇಲ್‌ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಶೇ.66.7ರಷ್ಟು ಏರಿಕೆಯಾಗಿದೆ ಎಂಬುದು ಅಂತಾರಾಷ್ಟ್ರೀಯ ಅಧ್ಯಯನದ ಸಾರಾಂಶ. ನಿಮಗೂ ಇಂಥದೊಂದು ಇಮೇಲ್‌ ಬಂದಿರಬಹುದು, ಕಡೆಗಣಿಸಿ. ಅದರ ಬಲೆಗೆ ಬೀಳಬೇಡಿ.

ನ್ಯೂಯಾರ್ಕ್‌: ಕೋವಿಡ್‌-19 ಸೋಂಕು ಹರಡುವಿಕೆ ಸಂಬಂಧಪಟ್ಟಂತೆ ಹಲವಾರು ಸುಳ್ಳು ವದಂತಿಗಳು ಹರಡುತ್ತಿರುವುದು ಹೊಸದಲ್ಲ. ಆದರೆ ಈ ವೈರಸ್‌ ಭೀತಿಯನ್ನೆ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸುವ ಪ್ರಕರಣಗಳು ಸ್ವಲ್ಪ ಹೊಸದು. ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದ್ದು, ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂಬ ಸಂದೇಶವನ್ನು ರವಾನಿಸಿದೆ.

ವಂಚನೆಗಾರರು ಪ್ರಧಾನವಾಗಿ ಬಳಸುತ್ತಿರುವುದು ಇಮೇಲ್‌ ಅನ್ನೇ. ಆ ಮೂಲಕವೇ ಮಿಕವನ್ನು ಹುಡುಕಿ ಬಲೆ ಹಾಕಿ ಹಿಡಿಯುತ್ತಿದ್ದಾರೆ. ಅದಕ್ಕೇ ಶೇ. 66 ರಷ್ಟು ಸೈಬರ್‌ ಅಪರಾಧಗಳು ಹೆಚ್ಚಾಗಿವೆ.

ಇಮೇಲ್‌ ಫಿಶಿಂಗ್‌ ದಾಳಿಗಳು
ಮೊದಲಿನಂತೆ ನಡೆಯುತ್ತಿದ್ದ ಫಿಶಿಂಗ್‌ ತಂತ್ರಗಳನ್ನೇ ಈಗಲೂ ಬಳಸಲಾಗುತ್ತಿದ್ದು, ವಂಚನೆಕಾರರು ಕೋವಿಡ್‌-19 ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನಸಾಮಾನ್ಯರನ್ನು ಮತ್ತು ಸೋಂಕಿತರನ್ನು, ಶಂಕಿತರನ್ನು ಸುಲಭವಾಗಿ ವಂಚಿಸುತ್ತಿದ್ದಾರೆ. ಫೆಬ್ರವರಿ ಅಂತ್ಯದ ಲೆಕ್ಕ ಬಿಟ್ಟು, ಕೇವಲ ಮಾ. 1ರಿಂದ 23ರ ಅವಧಿಯಲ್ಲಿ ಗಮನಿಸಿದರೆ, 4,67,825 ಇಮೇಲ್‌ ಫಿಶಿಂಗ್‌ ಪ್ರಕರಣ ನಡೆದಿದೆ. ಇದರಲ್ಲಿ 9,116 ದಾಳಿಗಳು ಕೋವಿಡ್‌-19 ನ್ನೇ ನೆಪವಾಗಿರಿಸಿಕೊಂಡದ್ದು ಎಂದು ಹೇಳುತ್ತದೆ ಅಧ್ಯಯನ ಸಂಸ್ಥೆಯ ವರದಿ. ಇದೇ ಜನವರಿಯಲ್ಲಿ 137 ಹಾಗೂ ಫೆಬ್ರವರಿಯಲ್ಲಿ 1,188 ಕೋವಿಡ್‌-19 ಸಂಬಂಧಿತ ಫಿಶಿಂಗ್‌ ಪ್ರಕರಣಗಳು ನಡೆದಿದ್ದವು.

ಎಚ್ಚರ ವಹಿಸಿ
ಪ್ರಸ್ತುತ ಬೇರೆಲ್ಲ ರೀತಿಯ ಫಿಶಿಂಗ್‌ಗೆ ಹೋಲಿಸಿದಲ್ಲಿ ಕೋವಿಡ್‌-19 ಸಂಬಂಧಿತ ಫಿಶಿಂಗ್‌ ಪ್ರಕರಣಗಳು ಕಡಿಮೆ ಇದ್ದಂತೆ ತೋರಬಹುದು. ಆದರೆ, ದಿಢೀರನೇ ಅವುಗಳ ಸಂಖ್ಯೆ ಏರಬಹುದು. ಹಾಗಾಗಿ ಪ್ರತಿಯೊಬ್ಬರೂ ಎಚ್ಚರ ವಹಿಸಿ. ಕೋವಿಡ್‌-19 ಸೋಂಕಿನ ಹೆಸರಲ್ಲಿ ವಂಚನೆ, ಕಂಪೆನೆಗಳ ಹೆಸರಲ್ಲಿ ಇಮೇಲ್‌ ಎಲ್ಲವೂ ಬರಬಹುದು. ಕಚೇರಿಗಳ ಇಮೇಲ್‌ನೂ° ಹ್ಯಾಕ್‌ ಮಾಡಬಹುದು ಎಚ್ಚರವಹಿಸುವುದು ಸೂಕ್ತ ಎಂದಿದೆ ಅಧ್ಯಯನ ಸಂಸ್ಥೆ.

ಟಾಪ್ ನ್ಯೂಸ್

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

1—weqe

Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ

LGBTQ Couple anjali chakra sufi malik broke their marriage

Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.