ಗೆರಾಲ್ಡ್ ಸಾವಿನ ಬಗ್ಗೆ ಅನುಮಾನ
Team Udayavani, Feb 7, 2019, 12:30 AM IST
ಟೊರಂಟೊ/ನ್ಯೂಯಾರ್ಕ್: ಭಾರತದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿರುವ ಕೆನಡಾದ ಕ್ರಿಪ್ಟೋ ಕರೆನ್ಸಿ ವಿನಿಮಯ ಸಂಸ್ಥೆ ಕ್ವಾಂಡ್ರಿಕಾ ಸಿ.ಎಕ್ಸ್ ಕಂಪನಿಯ ಸಿಇಒ ಗೆರಾಲ್ಡ್ ಕಾಟೆನ್ (30) ಸಾವಿನ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಜೈಪುರದಲ್ಲಿ ಅನಾಥಾಶ್ರಮ ಆರಂಭಿ ಸಲು ಬಂದಿದ್ದ ಕಾಟೆನ್ ಕರಳು ಸಂಬಂಧಿ ಕಾಯಿಲೆಗೆ ತುತ್ತಾಗಿ ಡಿ. 9ರಂದು ಸಾವನ್ನಪ್ಪಿ ದ್ದರು. ಸಂಸ್ಥೆಯ ಲಕ್ಷಾಂತರ ಗ್ರಾಹಕರ ಖಾತೆಗಳ ಪಾಸ್ವರ್ಡ್ ಗಳು ಅವರ ಬಳಿಯೇ ಇದ್ದಿದ್ದರಿಂದ 1,359 ಕೋಟಿ ರೂ. ಮೊತ್ತವನ್ನು ಪಡೆದುಕೊಳ್ಳು ವುದು ಹೇಗೆ ಎಂದು ಚಿಂತಿತರಾಗಿದ್ದಾರೆ. ಸಾವನ್ನಪ್ಪುವ 12 ದಿನಗಳ ಮುನ್ನ ನೊವಾ ಸ್ಕಾಟಿಯಾ ಕೋರ್ಟ್ನಲ್ಲಿ ಉಯಿಲು ಸಲ್ಲಿಸಿ ಆಸ್ತಿ ಪತ್ನಿಗೆ ಸೇರಬೇಕು ಎಂದು ಬರೆದಿದ್ದಾರೆ. ಭಾರತದಲ್ಲಿ ಯಾರಿಗೆ ಬೇಕಾದರೂ ಸಾವಿನ ಪ್ರಮಾಣ ಪತ್ರ ಸಿಗುತ್ತದೆ ಎಂದು ಕುಹಕವಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು