- Saturday 07 Dec 2019
ಹೌಡಿ ಮೋದಿಯಲ್ಲಿ ಟ್ರಂಪ್ 30 ನಿಮಿಷ ಭಾಷಣ
ಮೋದಿ ಕಾರ್ಯಕ್ರಮದಲ್ಲಿ 100 ನಿಮಿಷ ಕಾಲ ಟ್ರಂಪ್ ಭಾಗಿ
Team Udayavani, Sep 22, 2019, 4:30 PM IST
ಟ್ರಂಪ್ ಭಾಷಣ ಬಳಿಕ ಮೋದಿ ಭಾಷಣ
ಹ್ಯೂಸ್ಟನ್: ಇಲ್ಲಿನ ಎನ್ಆರ್ಜಿ ಸ್ಟೇಡಿಯಂನಲ್ಲಿ ನಡೆಯಲ್ಲಿರುವ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾಗಿಯಾಗುವುದು ಗೊತ್ತೇ ಇದೆ. ಹೀಗೆ ಭಾಗಿಯಾದ ಟ್ರಂಪ್ ಒಟ್ಟು 30 ನಿಮಿಷ ಭಾಷಣ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರ ಭಾಷಣಕ್ಕೂ ಮುನ್ನ ಟ್ರಂಪ್ ಮಾತನಾಡಲಿದ್ದು ಬಳಿಕ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಬಳಿಕ ಎರಡೂ ರಾಷ್ಟ್ರಗಳ ಪ್ರಮುಖರ ಉಪಸ್ಥಿತಿಯಲ್ಲಿ ಮಹತ್ವದ ಒಪ್ಪಂದ ಘೋಷಣೆಯಾಗುವ ಸಾಧ್ಯತೆ ಇದೆ.
ಮೋದಿಯೊಂದಿಗೆ ವೇದಿಕೆ ಹಂಚಿಕೊಳ್ಳುವುದರೊಂದಿಗೆ ಅಮೆರಿಕದ ಭಾರತೀಯರನ್ನುದ್ದೇಶಿಸಿ ಟ್ರಂಪ್ ಮಾತುಗಳನ್ನಾಡಲಿದ್ದಾರೆ. ಅಲ್ಲದೇ ಇಡೀ ಕಾರ್ಯಕ್ರಮದಲ್ಲಿ ಸುಮಾರು 100 ನಿಮಿಷಗಳಷ್ಟು ಕಾಲ ಅವರು ಭಾಗಿಯಾಗಲಿದ್ದಾರೆ.
ಹೌಡಿ ಮೋದಿ ಕಾರ್ಯಕ್ರಮ ಭಾರತ-ಅಮೆರಿಕ ಸಂಬಂಧವೃದ್ಧಿಯ ದೃಷ್ಟಿಯಿಂದ ಅತಿ ದೊಡ್ಡ ಅವಕಾಶವಾಗಿದ್ದು ಈ ಹಿನ್ನೆಲೆಯಲ್ಲಿ ಟ್ರಂಪ್ ಭಾಗಿಯಾಗುತ್ತಿರಬಹುದು ಮತ್ತು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರು ಅಮೆರಿಕನ್ ಭಾರತೀಯರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದರಬಹುದು ಎಂದು ಹೇಳಲಾಗಿದೆ.
ಹೌಡಿ ಮೋದಿ: ಅಬ್ಬಬ್ಟಾ.. ಎಷ್ಟು ದೊಡ್ಡ ಕಾರ್ಯಕ್ರಮ?
ಸಂಖ್ಯಾವಾರು ವಿವರ ಹೀಗಿದೆ ನೋಡಿ :
– 19 ಲಕ್ಷ ಚ.ಅಡಿ ವಿಸ್ತಾರದ ಸ್ಟೇಡಿಯಂ
– 71995 ಮಂದಿ ಕೂರಬಹುದು
– 186 ಗಣ್ಯರಿಗಾಗಿ ಸ್ಯೂಟ್ಗಳು
– 14549 ಚ.ಅ. ಸ್ಕ್ರೀನ್ಸ್ (ಡಿಜಿಟಲ್ ಡಿಸ್ಲೆ$³à)
– 2 ಛಾವಣಿ ಮುಚ್ಚುವ ತೆರೆಯುವ ವ್ಯವಸ್ಥೆಯಿರುವ ಸ್ಟೇಡಿಯಂ
– 27 ಗುಂಪುಗಳಿಂದ ಪ್ರದರ್ಶನ
– ಒಟ್ಟು 400 ಮಂದಿ ಕಲಾವಿದರು
– 90 ನಿಮಿಷಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ
– 1 ಸಾವಿರ ಗುಜರಾತಿಗಳಿಂದ ದಾಂಡಿಯಾ ನೃತ್ಯದ ಮೂಲಕ ಪ್ರಧಾನಿ ಮೋದಿಗೆ ಸ್ವಾಗತ
– 100ಕ್ಕೂ ಹೆಚ್ಚು ಬಸ್ಗಳ ಆಯೋಜನೆ
ಈ ವಿಭಾಗದಿಂದ ಇನ್ನಷ್ಟು
-
ಕಾಬೂಲ್: ತಾಲಿಬಾನ್ ಉಗ್ರರ ವಿರುದ್ಧ ಅಫ್ಘಾನ್ ವಿಶೇಷ ಪಡೆಯ ಕಾರ್ಯಾಚರಣೆಯಲ್ಲಿ ಸುಮಾರು 15 ಉಗ್ರರನ್ನು ಹತ್ಯೆಗೈಯಲಾಗಿದೆ. ದಕ್ಷಿಣ ಪ್ರಾಂತ್ಯದ ಕಂದಹಾರ್ ನಲ್ಲಿ...
-
ನವದೆಹಲಿ/ಈಕ್ವೆಡಾರ್: ಭಾರತದಿಂದ ಪರಾರಿಯಾಗಿದ್ದ ವಿವಾದಿತ ನಿತ್ಯಾನಂದ ಈಕ್ವೆಡಾರ್ ನಲ್ಲಿ ದ್ವೀಪವೊಂದನ್ನು ಖರೀದಿಸಿ ತಾನೊಂದು ಹೊಸ ದೇಶ ಸ್ಥಾಪಿಸಿಕೊಂಡಿರುವುದಾಗಿ...
-
ವಾಷಿಂಗ್ಟನ್: ಸೂರ್ಯನ ಅಧ್ಯಯನಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಕಳುಹಿಸಿದ್ದ 'ಪಾರ್ಕರ್', ಮಾನವ ನಿರ್ಮಿತ ಯಾವುದೇ ಆಕಾಶಕಾಯ ಈವರೆಗೆ ತಲುಪದಿರುವ...
-
ಜಕಾರ್ತಾ: ಇಂಡೋನೇಷಿಯಾದ ಸುಮಾತ್ರಾ ದ್ವೀಪದಲ್ಲಿರುವ ಅಶೆ ಪ್ರದೇಶದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬನಿಗೆ ಛಡಿಯೇಟು ಶಿಕ್ಷೆ ನೀಡುತ್ತಿದ್ದ ಸಂದರ್ಭದಲ್ಲಿ ಆತ ಪ್ರಜ್ಞೆ...
-
ಹೊನಲುಲು: ಹವಾಯಿ ದ್ವೀಪದಲ್ಲಿರುವ ಅಮೆರಿಕಾದ ಸೇನಾ ನೆಲೆ ಪರ್ಲ್ ಹಾರ್ಬರ್ ನಲ್ಲಿ ಅಮೆರಿಕಾ ನೌಕಾ ದಳದ ನಾವಿಕನೊಬ್ಬ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪರಿಣಾಮ...
ಹೊಸ ಸೇರ್ಪಡೆ
-
ಚಿಕ್ಕಮಗಳೂರು: ಮಲೆನಾಡಿನ ಹೇಮಾವತಿ ಲಕ್ಷಾಂತರ ಜನರ ಜೀವನದಿಯಾಗಿದ್ದು, ಮೂಡಿಗೆರೆ ತಾಲೂಕಿನ ಜಾವಳಿಯಲ್ಲಿ ಹುಟ್ಟಿ ಬಣಕಲ್ ಮೂಡಿಗೆರೆಯಿಂದ ಹರಿದು ಹಾಸನ ಜಿಲ್ಲೆಯ...
-
ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಪಂನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಚುನಾಯಿತ ಸದಸ್ಯರು ರಾಜೀನಾಮೆಗೆ ಮುಂದಾದ ಘಟನೆ ನಡೆದಿದೆ. ಗ್ರಾಪಂ ಅಧ್ಯಕ್ಷೆ...
-
ಮಂಗಳೂರು: ಒಬ್ಬ ಮಹಿಳೆಯನ್ನ ಒಂದು ವಸ್ತುವಿಗೆ ಹೋಲಿಕೆ ಮಾಡಿದ್ದಾರೆ. ಬಿಜೆಪಿಗರ ಮನಸ್ಥಿತಿ ನೋಡಿ, ಹೇಳಿದ್ರೆ ಮಹಿಳೆಯರು, ಮಾತೆಯರು ಅಂತ ಮಾತನಾಡ್ತಾರೆ. ಒಬ್ಬ...
-
ಲಕ್ನೋ: ಸಫ್ಜರ್ ಜಂಗ್ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಂದ ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಮನೆಗೆ ಶನಿವಾರ ಸಂಜೆ...
-
ಮುಂಬಯಿ, ಡಿ. 6: ಮನುಷ್ಯನಿಗೆ ಜೀವನದಲ್ಲಿ ಬಡತನ, ಶ್ರೀಮಂತಿಕೆ ಶಾಶ್ವತವಲ್ಲ. ಸತ್ಯ, ಧರ್ಮದಲ್ಲಿ ನಡೆದರೆ ಆತನ ದಾರಿ ಸುಗಮವಾಗಿ ಸಾಗುತ್ತದೆ ಎಂದು ಮುಂಬಯಿ ಅಗ್ಯಾನಿಕ್...