ಭಾರತ ಮೂಲದ ಪತ್ರಕರ್ತ ಗೊವೇಂದರ್ಗೆ 2019ರ ವಿ ಕೆ ಕೃಷ್ಣ ಮೆನನ್ ಪ್ರಶಸ್ತಿ
Team Udayavani, May 6, 2019, 4:21 PM IST
ಚಿತ್ರದಲ್ಲಿ ನಡುವಿನಲ್ಲಿ ಇರುವವರು ಭಾರತೀಯ ರಾಯಭಾರಿ ಮತ್ತು ರಾಜಕಾರಣಿ ಕೃಷ್ಣ ಮೆನನ್
ಲಂಡನ್ : ದಕ್ಷಿಣ ಆಫ್ರಿಕದಲ್ಲಿನ ಭಾರತೀಯ ಮೂಲದ ಪತ್ರಕರ್ತ ಜಿ ಡಿ ‘ರಾಬರ್ಟ್’ ಗೊವೇಂದರ್ ಅವರಿಗೆ ಬ್ರಿಟನ್ ನಲ್ಲಿ 2019ರ ವಿ ಕೆ ಕೃಷ್ಣ ಮೆನನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಗೊವೇಂದರ್ ಅವರು ನಿರ್ವಸಾಹತೀಕೃತ ಪತ್ರಿಕೋದ್ಯಮದ ಹರಿಕಾರರಾಗಿ ನೀಡಿರುವ ಅದ್ಭುತ ಕಾಣಿಕೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ಸಂದಿದೆ.
ಭಾರತೀಯ ರಾಯಭಾರಿ ಮತ್ತು ರಾಜಕಾರಣಿ ವಿ ಕೆ ಕೃಷ್ಣ ಮೆನನ್ ಅವರ 123ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ದಕ್ಷಿಣ ಆಫ್ರಿಕ ಸಂಜಾತ ಗೊವೇಂದರ್ ಅವರಿಗೆ ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದೆ.
ಪತ್ರಕರ್ತನಾಗಿ 60 ದಶಕಗಳ ಸುದೀರ್ಘ ಸೇವೆಗೈದಿರುವ ಗೊವೇಂದರ್ ಅವರು ಅಭಿಯಾನ-ಪತ್ರಕರ್ತನಾಗಿ ಪ್ರತಿಷ್ಠಿತರಾಗಿದ್ದರು. ದಕ್ಷಿಣ ಆಫ್ರಿಕದ ಬಿಳಿಯರು ಮಾತ್ರವೇ ಇರುವ ಕ್ರೀಡಾ ತಂಡಗಳಿಗೆ ಅಂತಾರಾಷ್ಟ್ರೀಯ ಬಹಿಷ್ಕಾರ ಹಾಕಬೇಕೆಂದು ಕರೆ ನೀಡಿದ್ದ ಮೊದಲ ಪತ್ರಕರ್ತ ಅವರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ