ಸವಿತಾ ಹಾಲಪ್ಪನವರ್‌ಗೆ ನ್ಯಾಯ: Ireland ನ‌ಲ್ಲಿ ಗರ್ಭಪಾತ ಕಾನೂನುಬದ್ಧ


Team Udayavani, Dec 14, 2018, 4:12 PM IST

savita-halappanavar-600.jpg

ಲಂಡನ್‌ : ಕ್ಯಾಥೋಲಿಕ್‌ ಬಹುಸಂಖ್ಯಾಕರ ದೇಶವಾಗಿರುವ ಅಯರ್ಲಂಡ್‌ ಇದೇ ಮೊದಲ ಬಾರಿಗೆ ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಮಸೂದೆಯನ್ನು ಪಾಸುಮಾಡಿದೆ.

2012ರಲ್ಲಿ ರಕ್ತದಲ್ಲಿ  ವಿಷ ಸೇರಿಕೊಂಡು ಸಾವು ಬದುಕಿನ  ಹೋರಾಟದಲ್ಲಿದ್ದ  31ರ ಹರೆಯದ ಭಾರತೀಯ ದಂತ ವೈದ್ಯೆ ಸವಿತಾ ಹಾಲಪ್ಪನವರ್‌, ತಮಗೆ ಚಿಕಿತ್ಸೆ ನೀಡುತ್ತಿದ್ದ ಗಾಲ್‌ ವೇ ಆಸ್ಪತ್ರೆಯ ವೈದ್ಯರಲ್ಲಿ ತಮಗೆ ಗರ್ಭಪಾತ ಮಾಡಿ ತನ್ನ ಜೀವ ಉಳಿಸುವಂತೆ ಗೋಗರೆದಿದ್ದರು. ಆದರೆ ವೈದ್ಯರು ಕಾನೂನಿನ ನಿಷೇಧದಿಂದಾಗಿ ಗರ್ಭಪಾತ ಮಾಡಲು ಮುಂದಾಗಿರಲಲ್ಲ; ಪರಿಣಾಮವಾಗಿ ಸವಿತಾ ಹಾಲಪ್ಪನವರ್‌ ಮೃತಪಟ್ಟಿದ್ದರು. 

ಅದಾಗಿ ಅಯರ್ಲಂಡ್‌ನ‌ಲ್ಲಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸಬೇಕೆಂಬ ಭಾರೀ ಜನಾಂದೋಲನವೇ ನಡೆದಿತ್ತು. ಅದರ ಫ‌ಲಶ್ರುತಿಯಾಗಿ ಇದೀಗ ಅಂತಹ ಮಸೂದೆಯನ್ನು ಅಯರ್ಲಂಡ್‌ ಸಂಸತ್ತು ಪಾಸು ಮಾಡಿದೆ. 

ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಸಲುವಾಗಿ ಎಂಟನೇ ತಿದ್ದುಪಡಿಯನ್ನು ರದ್ದಗೊಳಿಸುವ ಮೂಲಕ ಸಂವಿಧಾನಕ್ಕೆ ಬದಲಾವಣೆ ತರುವ ಪ್ರಸ್ತಾವದ ಪರವಾಗಿ ಅಯರ್ಲಂಡ್‌ ಸಂಸತ್ತು  ಈ ವರ್ಷ ಮೇ ತಿಂಗಳಲ್ಲಿ ಶೇ.66.4 ಮತ ಹಾಕಿತ್ತು. 

ಅಯರ್ಲಂಡ್‌ ಸಂಸತ್ತು ಪಾಸು ಮಾಡಿರುವ ಈ ತಿದ್ದುಪಡಿ ಮಸೂದೆಯು ಈಗಿನ್ನು ಕಾಯಿದೆಯಾಗಿ ಹೊರಬರಲು ಅಧ್ಯಕ್ಷ ಮೈಕೆಲ್‌ ಡಿ ಹಿಗ್ಗಿನ್ಸ್‌ ಅವರ ಅಂಕಿತ ಪಡೆಯಬೇಕಿದೆ ಎಂದು ಐರಿಷ್‌ ಬ್ರಾಡ್‌ಕಾಸ್ಟರ್‌ ಆರ್‌ಟಿಇ ವರದಿ ಮಾಡಿದೆ. 

‘ಐರಿಷ್‌ ಮಹಿಳೆಯರಿಗೆ ಇದು ಐತಿಹಾಸಿಕ ಕ್ಷಣ. ಅಯರ್ಲಂಡ್‌ನ‌ ಸಂಸತ್ತಿನ ಎರಡೂ ಸದನಗಳಲ್ಲಿ ಈ ಮಸೂದೆ ಪಾಸಾಗುವುದಕ್ಕೆ ಆರೋಗ್ಯ ಸಚಿವ ಸೈಮನ್‌ ಹ್ಯಾರಿಸ್‌ ಅವರಿಗೆ ಬೆಂಬಲ ನೀಡಿರುವ ಎಲ್ಲರಿಗೂ ನನ್ನ ಧನ್ಯವಾದಗಳು’ ಎಂದು 39ರ ಹರೆಯದ ಭಾರತೀಯ ಮೂಲದ ಅಯರ್ಲಂಡ್‌ ಪ್ರಧಾನಿ ಲಿಯೋ ವರದ್‌ಕರ್‌ ಹೇಳಿದ್ದಾರೆ.

ಅಂದಹಾಗೆ ವರದ್‌ಕರ್‌ ಅವರು ಕ್ಯಾಥೋಲಿಕ್‌ ಬಹುಸಂಖ್ಯಾಕರ ಅಯರ್ಲಂಡ್‌ನ‌ ಅತೀ ಕಿರಿಯ ವಯಸ್ಸಿನ ಮತ್ತು ಮುಕ್ತವಾಗಿ ಘೋಷಿಸಿಕೊಂಡ ದೇಶದ ಪ್ರಥಮ ಸಲಿಂಗಿ ಪ್ರಧಾನಿ ಆಗಿ ಕಳೆದ ವರ್ಷ ಜೂನ್‌ನಲ್ಲಿ  ಇತಿಹಾಸ ಸೃಷ್ಟಿಸಿದ್ದರು. 

ಟಾಪ್ ನ್ಯೂಸ್

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Amit Shah

Modi 3.0 ಅವಧಿಯಲ್ಲಿ ನಕ್ಸಲ್‌ ಮುಕ್ತ ದೇಶ: ಅಮಿತ್‌ ಶಾ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.