ಇಂಡೋನೇಶ್ಯ ಭೂಕಂಪ: 1,500 ದಾಟಿದ ಬಲಿ, 2 ಲಕ್ಷ ಜನ ನಿರಾಶ್ರಿತರು
Team Udayavani, Oct 5, 2018, 11:15 AM IST
ಪಾಲು : ಇಂಡೋನೇಶದ್ಯಲ್ಲಿ ಈಚೆಗೆ 7.5 ಅಂಕಗಳ ತೀವ್ರತೆಯ ಭೂಕಂಪ ಆದುದನ್ನು ಅನುಸರಿಸಿ ಎದ್ದ ಸುನಾಮಿ ಹೆದ್ದೆರೆಗಳಿಗೆ ಬಲಿಯಾಗಿರುವ ಸಂಖ್ಯೆ 1,500 ದಾಟಿರುವ ನಡುವೆಯೇ ರಕ್ಷಣಾ ಕಾರ್ಯಕರ್ತರು, ಬದುಕುಳಿದಿರಬಹುದಾದವರ ಶೋಧಕ್ಕಾಗಿ ಕೊನೇ ಹಂತದ ಪ್ರಯತ್ನವನ್ನು ಕೈಗೊಂಡಿದ್ದಾರೆ.
ಇಂಡೋನೇಶ್ಯದ ಸುಲವೇಶಿ ದ್ವೀಪಕದ ಪಾಲು ನಗರದ ಮೇಲೆ ಸುನಾಮಿ ಹೆದ್ದೆರೆಗಳು ಚೀನದ ಮಹಾಗೋಡೆಯ ರೀತಿಯಲ್ಲಿ ಅಪ್ಪಳಿಸಿದ ಕಾರಣ ಇಲ್ಲಿ ಅತ್ಯಧಿಕ ನಾಶ ನಷ್ಟ, ಜೀವಹಾನಿ ಸಂಭವಿಸಿದೆ. ಅಪಾರ ಸಂಖ್ಯೆಯ ಮನೆ, ಕಟ್ಟಡಗಳು, ಮರಗಳು ಧರಾಶಾಯಿಯಾಗಿದ್ದು ಅಸಂಖ್ಯ ಕಾರುಗಳು ಅಡಿಮೇಲಾಗಿ ಕೊಚ್ಚಿಹೋಗಿವೆ.
ಹಲವು ದಿನಗಳ ವಿಳಂಬದ ಬಳಿಕ ಇದೀಗ ಇಂಡೋನೇಶ್ಯಕ್ಕೆ ಅಂತಾರಾಷ್ಟ್ರೀಯ ನೆರವು ಹರಿದು ಬರಲು ಆರಂಭವಾಗಿದೆ. ವಿಶ್ವಸಂಸ್ಥೆಯ ಹೇಳಿರುವ ಪ್ರಕಾರ ಕನಿಷ್ಠ 2 ಲಕ್ಷ ಮಂದಿ ನಿರ್ಗತಿಕ ಸಂತ್ರಸ್ತರಿಗೆ ಮಾನವೀಯ ನೆರವಿನ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ