ಉಗ್ರದಾಳಿಗೀಡಾದ ಕೊಲಂಬೊ ಚರ್ಚ್ಗೆ ಭೇಟಿ ನೀಡಿದ ಪ್ರಧಾನಿ ಮೋದಿ
ಉಗ್ರದಾಳಿಯಲ್ಲಿ ಮಡಿದವರಿಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
Team Udayavani, Jun 9, 2019, 1:38 PM IST
ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಐಸಿಸ್ ಉಗ್ರರ ದಾಳಿಗೀಡಾದ ಕೊಲಂಬೊದ ಕೊಚ್ಚಿಕಾಡೆ ಸೈಂಟ್ ಅಂಥೋನಿ ಚರ್ಚ್ಗೆ ಭೇಟಿ ನೀಡಿದರು.
ಚರ್ಚನಲ್ಲಿ ಮೃತರಿಗಾಗಿ ಪುಷ್ಪ ನಮನ ಸಲ್ಲಿಸಿ ಮೌನ ಪ್ರಾರ್ಥನೆ ಮಾಡಿದರು.
ಶ್ರೀಲಂಕಾ ಮತ್ತೆ ಎದ್ದೇಳುವ ವಿಶ್ವಾಸ ನನಗಿದೆ. ಉಗ್ರರ ಹೇಡಿತನದ ಕೃತ್ಯಗಳು ಶ್ರೀಲಂಕಾದ ಸ್ಫೂರ್ತಿಯನ್ನು ಸೋಲಿಸಲು ಸಾಧ್ಯವಿಲ್ಲ. ಭಾರತ ಶ್ರೀಲಂಕಾದ ಜನರೊಂದಿಗೆ ಒಂದಾಗಿ ಇರಲಿದೆ ಎಂದು ಟ್ವೀಟ್ ಮಾಡಿದ್ದಾರೆ.
Started the Sri Lanka visit by paying my respect at one of the sites of the horrific Easter Sunday Attack, St. Anthony’s Shrine, Kochchikade.
My heart goes out to the families of the victims and the injured. pic.twitter.com/RTdmNGcDyg
— Narendra Modi (@narendramodi) June 9, 2019
ಚರ್ಚ್ನಲ್ಲಿ ಭೀಕರ ಅತ್ಮಾಹುತಿ ಸ್ಫೋಟ ನಡೆಸಲಾಗಿತ್ತು, ಹಲವರು ಸ್ಥಳದಲ್ಲೇ ಛಿದ್ರವಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ