ಶವಪೆಟ್ಟಿಗೆ ತಯಾರಕರಿಗೆ ಬಿಡುವಿಲ್ಲದ ಕೆಲಸ


Team Udayavani, Apr 15, 2020, 11:44 AM IST

ಶವಪೆಟ್ಟಿಗೆ ತಯಾರಕರಿಗೆ ಬಿಡುವಿಲ್ಲದ ಕೆಲಸ

ಪ್ಯಾರಿಸ್‌: ಸಾವು ಎನ್ನುವುದು ಜನರಿಗೆ ಕೆಟ್ಟ ಸುದ್ದಿಯಾದರೂ ಶವಪೆಟ್ಟಿಗೆ ತಯಾರಕರಿಗೆ ಮಾತ್ರ ಸಿಹಿ ಸುದ್ದಿ ಎಂಬ ನಾಣ್ಣುಡಿಯೊಂದು ಪಾಶ್ಚಾತ್ಯ ದೇಶಗಳಲ್ಲಿ ಪ್ರಚಲಿತದಲ್ಲಿದೆ. ಸದ್ಯ ಕೋವಿಡ್‌ ಕಾಂಡ ಕೂಡ ಇದಕ್ಕೆ ಹೊರತಾಗಿಲ್ಲ.

ಕೋವಿಡ್‌ನಿಂದ ಜನರು ಸಾಯುತ್ತಿರುವಾಗ ಶವಪೆಟ್ಟಿಗೆ ತಯಾರಕರು ಬಿಡುವಿಲ್ಲದೆ ದುಡಿಯುತ್ತಿದ್ದಾರೆ.
ಯುರೋಪ್‌ನಲ್ಲೇ ಅತಿ ದೊಡ್ಡ ಶವಪೆಟ್ಟಿಗೆ ತಯಾರಾಕರಾದ ಫ್ರಾನ್ಸ್‌ನ ಪೂರ್ವದಲ್ಲಿರುವ ಒಜಿಎಫ್ನಲ್ಲಿ ಶವಪೆಟ್ಟಿಗೆಯ ತಯಾರಿ ಹಗಲಿರುಳು ನಡೆಯುತ್ತಿದೆ.

ಬೇಡಿಕೆ ಅಪಾರವಾಗಿರುವುದರಿಂದ ವಿವಿಧ ವಿನ್ಯಾಸಗಳ ಶವಪೆಟ್ಟಿಗೆಯನ್ನು ತಯಾರಿಸುವಷ್ಟು ಪುರುಸೊತ್ತಿಲ್ಲ. ಹೀಗಾಗಿ ಹೆಚ್ಚು ಜನಪ್ರಿಯವಾದ 4 ವಿನ್ಯಾಸಗಳಲ್ಲಷ್ಟೇ ಶವಪೆಟ್ಟಿಗೆಗಳು ತಯಾರಾಗುತ್ತಿವೆ. ಸಾಮಾನ್ಯವಾಗಿ ಇಲ್ಲಿ 15 ಮಾದರಿಯಲ್ಲಿ ಲಭ್ಯವಿರುತ್ತಿತ್ತು.

ಇಲ್ಲಿ ನಿತ್ಯ ಸರಾಸರಿಯಾಗಿ 410 ಶವಪೆಟ್ಟಿಗೆಗಳು ತಯಾರಾಗುತ್ತಿವೆ. ಇದೇ ಕೋವಿಡ್‌ ರುದ್ರ ತಾಂಡವದ ಬಿರುಸನ್ನು ಸೂಚಿಸಬಲ್ಲದು.

ಇದು ಶವಪೆಟ್ಟಿಗೆ ತಯಾರಕರಿಗೆ ಸವಾಲಾಗಿರುವ ಸಮಯ. ಜನರ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. ಕಾರ್ಮಿಕರು ರಜೆಯಿಲ್ಲದೆ, ಓವರ್‌ಟೈಮ್‌ ಮಾಡಿ ದುಡಿಯುತ್ತಿದ್ದಾರೆ ಎನ್ನುತ್ತಾರೆ ಫ್ಯಾಕ್ಟರಿಯ ನಿರ್ದೇಶಕ ಇಮಾನ್ಯುಯೆಲ್‌ ಗ್ಯಾರೆಟ್‌.

ಕೋವಿಡ್‌ ವೈರಸ್‌ ಹಾವಳಿ ಅಧಿಕವಾದ ದೇಶಗಳಲ್ಲಿ ಫ್ರಾನ್ಸ್‌ ಕೂಡ ಸೇರಿದೆ. ಶವಪೆಟ್ಟಿಗೆ ತಯಾರಿ ಎನ್ನುವುದು ಒಂದು ರೀತಿಯಲ್ಲಿ ಯಾತನಾಮಯವಾದ ಕೆಲಸ. ಆದರೆ ನಾವಿದನ್ನು ದೇಶ ಸೇವೆ ಎಂದು ಭಾವಿಸಿದ್ದೇವೆ ಎನ್ನುತ್ತಾರೆ ಕಾರ್ಯ ತಂಡದ ಮುಖ್ಯಸ್ಥ ಡಿಡಿಯರ್‌ ಪಿಡನ್ಸೆಂಟ್‌.

1910ರಲ್ಲಿ ಸ್ಥಾಪನೆಯಾದ ಈ ಶವಪೆಟ್ಟಿಗೆ ಫ್ಯಾಕ್ಟರಿ ಮರ ಮತ್ತು ಚಾರೊRàಲ್‌ ಶವಪೆಟ್ಟಿಗೆ ತಯಾರಿಗೆ ಹೆಸರುವಾಸಿ. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಈ ಕಂಪೆನಿ ಶವಪೆಟ್ಟಿಗೆ ತಯಾರಿಯಲ್ಲಿ ವಿಶೇಷ ಪರಿಣತಿ ಸಾಧಿಸಿತ್ತು.

10 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿದೆ ಒಜಿಎಫ್ ಸ್ಥಾವರ. ಆದರೆ ಹಾಗೆಂದು ಗರಿಷ್ಠ ಸಂಖ್ಯೆಯಲ್ಲಿ ಶವಪೆಟ್ಟಿಗೆ ತಯಾರಿಸಿದ ಅನುಭವ ಇದೇ ಮೊದಲಲ್ಲ. 2003ರಲ್ಲಿ ಉಷ್ಣಮಾರುತ ಹಾವಳಿಯಿಟ್ಟಾಗ ನಿತ್ಯ ಸರಾಸರಿ 500 ರಂತೆ ಶವಪೆಟ್ಟಿಗೆಗಳನ್ನು ತಯಾರಿಸಲಾಗಿತ್ತಂತೆ. ಉಷ್ಣ ಮಾರುತಕ್ಕೆ ಫ್ರಾನ್ಸ್‌ನಲ್ಲಿ 15,000 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆದರೆ ಈಗಿನ ಪರಿಸ್ಥಿತಿ ಮಾತ್ರ ತುಸು ಭಿನ್ನ. ಈಗ ಕಾರ್ಮಿಕರೂ ಮಾಸ್ಕ್, ಗ್ಲೌಸ್‌ ಹಾಕಿಕೊಂಡು ತಮ್ಮನ್ನು ರಕ್ಷಿಸಿಕೊಳ್ಳಬೇಕಿದೆ. ಕೋವಿಡ್‌ ಈ ಶವಪೆಟ್ಟಿಗೆ ಫ್ಯಾಕ್ಟರಿಯನ್ನೂ ಬಿಟ್ಟಿಲ್ಲ. ಮೂವರಿಗೆ ಸೋಂಕು ತಗಲಿದೆ.

ಟಾಪ್ ನ್ಯೂಸ್

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.