ಕರ್ತಾರ್ಪುರ ಕಾರಿಡಾರ್ ಪರಿಣತರ ಸಭೆ ಮರುನಿಗದಿಸಿದ ಭಾರತ; ಪಾಕ್ ಅಸಮಾಧಾನ
Team Udayavani, Mar 29, 2019, 3:16 PM IST
ಇಸ್ಲಾಮಾಬಾದ್ : ಕರ್ತಾರ್ಪುರ ಕಾರಿಡಾರ್ ಪರಿಣತರ ಮುಂಬರುವ ಸಭೆಯ ವೇಳಾಪಟ್ಟಿಯನ್ನು ಪುನರ್ನಿಗದಿಸಿರುವ ಭಾರತದ ನಿರ್ಧಾರವನ್ನು ”ಅರ್ಥಮಾಡಿಕೊಳ್ಳಲಾಗದು” ಎಂದು ಪಾಕಿಸ್ಥಾನ ಇಂದು ಶುಕ್ರವಾರ ಹೇಳಿದೆ.
ಭಾರತ ಇಂದು ಶುಕ್ರವಾರ ಹೊಸದಿಲ್ಲಿಯಲ್ಲಿನ ಪಾಕ್ ಉಪ ಹೈಕಮಿಷನರ್ ರನ್ನು ಕರೆಸಿಕೊಂಡು ಪಾಕಿಸ್ಥಾನ ನೇಮಿಸಿರುವ ಕರ್ತಾರ್ಪುರ ಕಾರಿಡಾರ್ ಸಮಿತಿಯಲ್ಲಿ ಅನೇಕ ಖಾಲಿಸ್ಥಾನ ಪ್ರತ್ಯೇಕತಾವಾದಿಗಳು ಇರುವ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿತು.
ಕರ್ತಾರ್ಪುರ ಕಾರಿಡಾರ್ ತೆರೆದ ಬಳಿಕ ಪಾಕಿಸ್ಥಾನ ಸಚಿವ ಸಂಪುಟ ಹತ್ತು ಸದಸ್ಯರ ಪಾಕಿಸ್ಥಾನ್ ಸಿಕ್ಖ್ ಗುರದ್ವಾರ ಪ್ರಬಂಧಕ ಸಮಿತಿಯನ್ನು ರಚಿಸಿರುವುದಾಗಿ ಪಾಕ್ ಸರಕಾರದ ಒಡೆತನದಲ್ಲಿರುವ ರೇಡಿಯೋ ಪಾಕಿಸ್ಥಾನ್ ವರದಿ ಮಾಡಿದೆ. ಆದರೆ ಅದು ಸಮಿತಿ ಸದಸ್ಯರ ಹೆಸರನ್ನು ಬಹಿರಂಗಪಡಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು