- Tuesday 10 Dec 2019
ಪಾಕ್ ನಿರ್ಗಮನ ನಿರ್ಬಂಧ ಪಟ್ಟಿ: ಷರೀಫ್ ಕುಟುಂಬಕ್ಕೆ ಮುಕ್ತಿ ಇಲ್ಲ
Team Udayavani, Feb 9, 2019, 10:42 AM IST
ಇಸ್ಲಾಮಾಬಾದ್ : ವಿದೇಶಕ್ಕೆ ಪ್ರಯಾಣಿಸುವುದನ್ನು ನಿರ್ಬಂಧಿಸುವ ದೇಶ-ನಿರ್ಗಮನ-ನಿಯಂತ್ರಣ-ಪಟ್ಟಿಯಿಂದ (ಇಸಿಎಲ್ ನಿಂದ) ತಮ್ಮ ಹೆಸರನ್ನು ತೆಗೆಯುವಂತೆ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್, ಅವರ ಪುತ್ರಿ ಮತ್ತು ಅಳಿಯ ಮಾಡಿರುವ ಕೋರಿಕೆಯನ್ನು ಪಾಕಿಸ್ಥಾನ ಸರಕಾರ ತಿರಸ್ಕರಿಸಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಷರೀಫ್, ಅವರ ಪುತ್ರಿ ಮರಿಯಾಂ ಮತ್ತು ಅಳಿಯ ಮೊಹಮ್ಮದ್ ಸಫ್ದಾರ್ ತಮ್ಮ ಹೆಸರನ್ನು ಇಸಿಎಲ್ ನಿಂದ ತೆಗೆದು ಹಾಕುವಂತೆ ಪ್ರತ್ಯೇಕವಾಗಿ ಒಳಾಡಳಿತ ಸಚಿವಾಲಯವನ್ನು ಕೋರಿದ್ದರು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
”2010ರ ಪಾಕ್ ನಿರ್ಗಮನ ನಿಯಮವು ತಮಗೆ ಅನ್ವಯಿಸುವುದಿಲ್ಲ; ಏಕೆಂದರೆ ತಾವು ಭ್ರಷ್ಟಾಚಾರ ನಡೆಸಿಲ್ಲ, ಅಧಿಕಾರ ದುರುಪಯೋಗಿಸಿಲ್ಲ, ಉಗ್ರರಲ್ಲ ಅಥವಾ ಯಾವುದೇ ಪಿತೂರಿಯಲ್ಲಿ ಭಾಗಿಗಳಲ್ಲ; ಆದುದರಿಂದ ತಮ್ಮ ಹೆಸರನ್ನು ಇಸಿಎಲ್ ನಿಂದ ತೆಗೆದುಹಾಕಬೇಕು” ಎಂದು ಷರೀಫ್ ಕುಟುಂಬದವರು ತಮ್ಮ ಅರ್ಜಿಯಲ್ಲಿ ಹೇಳಿದ್ದರು.
ಈ ವಿಭಾಗದಿಂದ ಇನ್ನಷ್ಟು
-
ವಾಷಿಂಗ್ಟನ್: ಒಂದೆಡೆ ಬದಲಾಗುತ್ತಿರುವ ಅವಮಾನ ಮಕ್ಕಳ ದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದರೆ, ಇನ್ನೊಂದೆಡೆ ದಿನದಿನೆ ದಡಾರ ಕಾಯಿಲೆ ತೀವ್ರ ಸ್ವರೂಪವನ್ನು...
-
ಸ್ಟಾಕ್ಹೋಮ್: 2018ರಲ್ಲಿ ವಿಶ್ವಾದ್ಯಂತ ಮಿಲಿಟರಿ ಯುದ್ಧೋಪಕರಣಗಳ ವಹಿವಾಟಿನಲ್ಲಿ ಏರಿಕೆ ಕಂಡು ಬಂದಿದೆ. ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಶೇ. 5ರಷ್ಟು...
-
ವಿಶ್ವಸಂಸ್ಥೆ: ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕ (HDI)ದಲ್ಲಿ ಭಾರತ 129ನೇ ಸ್ಥಾನ ಪಡೆದಿ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ)...
-
ಹೆಲ್ಸಿಂಕಿ: ಫಿನ್ ಲ್ಯಾಂಡ್ ನ ಸೋಶಿಯಲ್ ಡೆಮೋಕ್ರಟ್ಸ್ 34 ವರ್ಷದ ಮಾಜಿ ಸಾರಿಗೆ ಸಚಿವೆಯನ್ನು ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದು, ದೇಶದ ಇತಿಹಾಸದಲ್ಲಿಯೇ...
-
ವಾಷಿಂಗ್ಟನ್: ಯುಎಸ್ ನೌಕಾ ನೆಲೆಯಲ್ಲಿ ಪೈಲಟ್ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು, 8 ಮಂದಿ ಗಾಯಗೊಂಡ...
ಹೊಸ ಸೇರ್ಪಡೆ
-
ಗೋವಾ: ಕೊಂಕಣಿ ಸಾಹಿತಿ, ಪದ್ಮಶ್ರೀ ಡಾ| ಸುರೇಶ ಗುಂಡು ಅಮೋಣಕರ (86) ಡಿ. 8ರಂದು ಗೋವಾದ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಜೈನ ಕಥಾ ಸಂಗ್ರಹ, ಜಾತಕ ಕಥೆ, ಬೌದ್ಧ ಧಮ್ಮಪದ,...
-
ಬೆಳ್ತಂಗಡಿ: ಕಲಾವಿದರು ಮತ್ತು ಸಹೃದಯಿಗಳಿದ್ದಾಗ ಕಲಾಪ್ರಕಾರಗಳು ಜೀವಂತವಾಗಿ ಉಳಿಯಬಲ್ಲವು. ಕುವೆಂಪು, ಕಾರಂತರಂಥ ಮಹಾಕವಿಗಳು ಯುವ ಪೀಳಿಗೆಯ ಮನದಲ್ಲಿ ಉಳಿಯುಂತಾಗಲು...
-
ಮುಂಬಯಿ: ಭಾರತೀಯ ಸ್ಟೇಟ್ ಬ್ಯಾಂಕ್ನ ಸಾಲಗಳ ಮೇಲಿನ ಬಡ್ಡಿ ದರ ಡಿ.10ರಿಂದ ಇಳಿಕೆಯಾಗಲಿದೆ. ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧಾರಿತದಲ್ಲಿ (ಎಂಸಿಎಲ್ಆರ್)...
-
ಮಂಗಳೂರು: ಇಲ್ಲಿನ ಸಗಟು ಮಾರುಕಟ್ಟೆಗೆ ದೇಶೀಯ ಈರುಳ್ಳಿ ಸೋಮವಾರ ಆವಕವಾಗಿದ್ದು, ಬೆಲೆ ತುಸು ಇಳಿದಿದೆ. ಈಜಿಪ್ಟ್ ಈರುಳ್ಳಿಯೂ ಬಂದಿದ್ದು, ಬೆಲೆಯೂ ಕಡಿಮೆಯಿದೆ....
-
ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭಗೊಂಡು ಒಂದು ವರ್ಷವಾಗಿದ್ದು, ಈ ಅವಧಿಯಲ್ಲಿ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಾಟ...