ಜಾಲಿ ಬಾರಲ್ಲಿ ಸದ್ದಾಂ, ಹಿಟ್ಲರ್‌


Team Udayavani, Nov 4, 2017, 9:58 AM IST

04-18.jpg

ಹೆಬ್ರೂನ್‌ (ಪ್ಯಾಲೆಸ್ತೀನ್‌): ನಿಮಗ್ಗೊತ್ತಾ? ಜಗತ್ತನ್ನೇ ಅಲ್ಲಾಡಿಸಿದ ಅಡಾಲ್ಫ್ ಹಿಟ್ಲರ್‌, ಫಿಡೆಲ್‌ ಕ್ಯಾಸ್ಟ್ರೋ ಹಾಗೂ ಸದ್ದಾಂ ಹುಸೇನ್‌ ಇವರೆಲ್ಲರೂ ಪ್ಯಾಲೆಸ್ತೀನಿನ ಬಾರ್‌ಗಳಲ್ಲಿ ಒಟ್ಟಿಗೆ ಕೂತು ಬಿಯರ್‌ ಹೀರುತ್ತಾರೆ! ಹರಟೆ ಹೊಡೆಯುತ್ತಾರೆ!

ಇದೇನಿದು… ಇಹಲೋಕ ತ್ಯಜಿಸಿರುವ ಆ ನಾಯಕರೆಲ್ಲಾ ಮತ್ತೆ ಅಲ್ಲಿ ಹುಟ್ಟಿದ್ದಾರಾ ಎಂಬ ಗೊಂದಲ ಬೇಡ. ವಿಚಾರ ಇಷ್ಟೇ. ಸದಾ ವಿಶ್ವ ನಾಯಕರ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಡುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿರುವ ಪ್ಯಾಲೆಸ್ತೀನಿಯನ್ನರು, ತಮ್ಮ ಮಕ್ಕಳಿಗೆ ಹಿಟ್ಲರ್‌, ಕ್ಯಾಸ್ಟ್ರೋ, ಸದ್ದಾಂನ‌ಂಥ ವಿವಾದಾತ್ಮಕ ನಾಯಕರ ಹೆಸರುಗಳನ್ನೂ ಇಡಲಾರಂಭಿಸಿರುವುದು ಗಮನ ಸೆಳೆದಿದೆ. 

ಅಂದಹಾಗೆ, ಈ ಹೆಸರು ಇಟ್ಟುಕೊಂಡವರ ಪರಿಸ್ಥಿತಿ ಹೇಗಿದೆ ಎಂದರೆ ಅದಕ್ಕುತ್ತರ ಇಲ್ಲಿದೆ. ಹಿಟ್ಲರ್‌ ಅಬುಹಮಾದ್‌ ಎಂಬ ಹೆಸರಿನ ಯುವಕ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದು, ಶಾಂತಿಪ್ರಿಯರಾದ ಇವರ ಹೆಸರಿನ ಜತೆ ಹಿಟ್ಲರ್‌ ಹೆಸರು ಇರುವುದು ಇವರಿಗೆ ಕಸಿವಿಸಿಯಾಗುತ್ತದಂತೆ.  

ಇದು ಇವರೊಬ್ಬರ ಸಮಸ್ಯೆಯಲ್ಲ, 1976ರಲ್ಲಿ ಹುಟ್ಟಿದ್ದ ಖೈಸಿ ಸದ್ದಾಂ ಹುಸೇನ್‌ ಒಮರ್‌ ಎಂಬವರು ಸದ್ದಾಂ ಹುಸೇನ್‌ ಎಂಬ ಹೆಸರನ್ನು ಹೊಂದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ. ಆದರೆ, ಇನ್ನೂ ಕೆಲವರು ವಿಶ್ವ ನಾಯಕರೊಬ್ಬರ ಹೆಸರನ್ನು ಇಟ್ಟು ಕೊಂಡಿರುವುದು ಖುಷಿ ಕೊಡುತ್ತದೆ ಎನ್ನುತ್ತಾರೆ. ಇವರ ಸಂಖ್ಯೆಯೂ ಗಣನೀಯವಾಗೇ ಇದೆ. ಅದೇನೇ ಇರಲಿ, ಇತಿಹಾಸ ಕಂಡ ವಿವಾದಾತ್ಮಕ ವ್ಯಕ್ತಿಗಳ ಹೆಸರು ಇಲ್ಲಿ ಮುಂದುವರಿದಿದ್ದು, ಹಿಟ್ಲರ್‌, ಕ್ಯಾಸ್ಟ್ರೋ ಮುಂತಾದವರಿಗಿಲ್ಲಿ “ಪುನರಪಿ ಜನನಂ’ ಎಂಬ ಮಾತು ಅಕ್ಷರಶಃ ಸತ್ಯವಾಗಿದೆ.

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.