ಸದ್ಗುರು ಮಣ್ಣು ರಕ್ಷಿಸೋಣ ಆಂದೋಲನಕ್ಕೆ ಚಾಲನೆ
Team Udayavani, Mar 22, 2022, 8:05 AM IST
ಲಂಡನ್: “ಕಾವೇರಿ ಕೂಗು’ ಸೇರಿ ಹಲವು ಆಂದೋಲನಗಳ ಮೂಲಕ ಪರಿಸರ ಜಾಗೃತಿ ಮೂಡಿಸಿದ್ದ ಸದ್ಗುರು ಜಗ್ಗಿ ವಾಸುದೇವ ಅವರು ಇದೀಗ ಭೂಮಿ ತಾಯಿಗಾಗಿ “ಮಣ್ಣು ರಕ್ಷಿಸೋಣ’ ಆಂದೋಲನ ಆರಂಭಿಸಿದ್ದಾರೆ.
100 ದಿನಗಳ ಕಾಲ ಬೈಕ್ನಲ್ಲಿ 27 ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಿ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಸೋಮವಾರ ಲಂಡನ್ನ ಟ್ರಫಾಲ್ಗರ್ ಸ್ಕ್ವೇರ್ನಲ್ಲಿ ಚಾಲನೆ ನೀಡಲಾಗಿದೆ.
ಆಂದೋ ಲನದ ಭಾಗವಾಗಿ ಏಕಾಂಗಿಯಾಗಿ ಬೈಕ್ ಸಂಚಾರ ಆರಂಭಿಸಿರುವ ಜಗ್ಗಿ ವಾಸುದೇವ ಅವರು ಯುನೈಟೆಡ್ ಕಿಂಗ್ಡಮ್, ಯುರೋಪ್, ಮಧ್ಯಪ್ರಾಚ್ಯ ಮಾರ್ಗವಾಗಿ ಸಂಚರಿಸಿ ಭಾರತ ತಲುಪಲಿದ್ದಾರೆ.
ಇದನ್ನೂ ಓದಿ:ನೀಟ್: ಆರ್ಥಿಕ ದುರ್ಬಲ ವರ್ಗಕ್ಕೆ ಶೇ.10 ಮೀಸಲಾತಿ
ಒಟ್ಟು 27 ರಾಷ್ಟ್ರಗಳಿಗೆ ತೆರಳಲಿರುವ ಅವರು ಅಲ್ಲಿನ ಸಮಾಜದ ಗಣ್ಯರು, ರಾಜಕೀಯ ನಾಯಕರು, ವಿಜ್ಞಾನಿಗಳನ್ನು ಭೇಟಿ ಮಾಡಲಿದ್ದಾರೆ. ಅಲ್ಲಿ ಅವರೊಂದಿಗೆ ಮಣ್ಣಿನ ಸಂರಕ್ಷಣೆ ಬಗ್ಗೆ ಚರ್ಚಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು