ಸ್ಪೇಸ್‌ ಟೂರ್‌ ಶುರು; ಏನಿದು ಸ್ಪೇಸ್‌ ಟೂರಿಸಂ?

ನಾಲ್ವರು ಪ್ರಯಾಣಿಕರಿಗೆ ಸ್ಪೇಸ್‌ ಎಕ್ಸ್‌  5 ತಿಂಗಳು ಕಠಿನ ತರಬೇತಿ ನೀಡಿತ್ತು.

Team Udayavani, Sep 17, 2021, 1:30 PM IST

ಸ್ಪೇಸ್‌ ಟೂರ್‌ ಶುರು

ಸ್ಪೇಸ್‌ ಎಕ್ಸ್‌ ದಿಗ್ಗಜ ಎಲನ್‌ ಮಸ್ಕ್ “ಬಾಹ್ಯಾಕಾಶ ಪ್ರವಾಸೋದ್ಯಮ’ಕ್ಕೆ ಚಾಲನೆ ನೀಡುವ ಮೂಲಕ ಮತ್ತೂಂದು ಮೈಲುಗಲ್ಲು  ನೆಟ್ಟಿದ್ದಾರೆ. ನಾಗರಿಕ ಬಾಹ್ಯಾಕಾಶ ನೌಕೆ ಮೂಲಕ ವೃತ್ತಿಪರರಲ್ಲದ ನಾಲ್ವರನ್ನು ಗಗನಯಾತ್ರೆಗೆ ಕಳುಹಿಸಿದ್ದಾರೆ…

ಏನಿದು ಸ್ಪೇಸ್‌ ಟೂರಿಸಂ? :

ನಾಗರಿಕರನ್ನು ಭೂ ಕಕ್ಷೆಯ ಸುತ್ತಾಟಕ್ಕೆ ಕಳುಹಿಸುವ ಯೋಜನೆ. ಸ್ಪೇಸ್‌ ಎಕ್ಸ್‌ ತನ್ನ ಪುನರ್ಬಳಕೆಯ “ಫಾಲ್ಕನ್‌ 9′ ರಾಕೆಟ್‌ನ “ಇನ್‌ಸ್ಪಿರೇಷನ್‌ 4 ಮಿಷನ್‌’ ನೌಕೆಯಲ್ಲಿ ನಾಲ್ವರನ್ನು ಕೂರಿಸಿ, ಬುಧವಾರ ರಾತ್ರಿ ಈ ಯಾತ್ರೆಗೆ ಚಾಲನೆ ನೀಡಿದೆ.

ಎಲ್ಲಿಯವರೆಗೆ ಪ್ರಯಾಣ?: ಸ್ಪೇಸ್‌ ಎಕ್ಸ್‌ ಹಾರಿಬಿಟ್ಟ ಇನ್‌ಸ್ಪಿರೇಶನ್‌  4 ನೌಕೆಯು ಭೂಮೇಲ್ಮೆ„ನಿಂದ 675 ಕಿ.ಮೀ. ದೂರದಲ್ಲಿ ಹಾರಾಟ ನಡೆಸಲಿದೆ. ಅಂತಾ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಿಂತಲೂ ಎತ್ತರದಲ್ಲಿ ಹಾರಾಡಲಿದೆ.

ನಾಲ್ವರು ನಭಕ್ಕೆ!:

ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ವೃತ್ತಿಪರರಲ್ಲದ ನಾಲ್ವರು  ಬಾಹ್ಯಾಕಾಶ ಪ್ರಯಾಣ ಬೆಳೆಸಿದ್ದಾರೆ. ಸ್ಪೇಸ್‌ ಎಕ್ಸ್‌ನ ಉದ್ಯಮದ ಜತೆ ಕೈಜೋಡಿಸಿರುವ ಬಿಲಿಯನೇರ್‌ ಜಾರೆಡ್‌ ಐಸಾಕ್‌ಮನ್‌ ಜತೆಗೆ ಹ್ಯಾಲೆ ಆರ್ಸೆನಿಯಾಕ್ಸ್‌, ಸಿಯಾನ್‌ ಪ್ರೊಕ್ಟರ್‌, ಕ್ರಿಸ್‌ ಸೆಂಬ್ರೊಸ್ಕಿ  ನೌಕೆಯಲ್ಲಿದ್ದಾರೆ.

ಕ್ಯಾನ್ಸರ್‌ ಗೆದ್ದಾಕೆ  ಮೊದಲ ಪ್ಯಾಸೆಂಜರ್‌ :

ಕ್ಯಾನ್ಸರ್‌ನಿಂದ ಬದುಕುಳಿದ, 29 ವರ್ಷದ ಹ್ಯಾಲೆ ಆರ್ಸೆನಿಯಾಕ್ಸ್‌ಗೆ ಸ್ಪೇಸ್‌ ಎಕ್ಸ್‌ ತನ್ನ “ಮೊದಲ ನಾಗರಿಕ ಪ್ರಯಾಣಿಕ’ ಗೌರವ ನೀಡಿದೆ. ಮೂಳೆ ಕ್ಯಾನ್ಸರ್‌ ಚಿಕಿತ್ಸೆ ಕಾರಣ ಈಕೆಯ ಎಡಗಾಲಿಗೆ ರಾಡ್‌ ಅಳವಡಿಸಲಾಗಿದೆ.

5 ತಿಂಗಳ ತಾಲೀಮು : ನಾಲ್ವರು ಪ್ರಯಾಣಿಕರಿಗೆ ಸ್ಪೇಸ್‌ ಎಕ್ಸ್‌  5 ತಿಂಗಳು ಕಠಿನ ತರಬೇತಿ ನೀಡಿತ್ತು. ಬಾಹ್ಯಾಕಾಶದ ಫಿಟ್ನೆಸ್‌, ಕೇಂದ್ರಾಪಗಾಮಿ, ಮೈಕ್ರೋ ಗ್ರಾವಿಟಿ ಬ್ಯಾಲೆನ್ಸ್‌, ಎಮರ್ಜೆನ್ಸಿ ಡ್ರಿಲ್‌, ನಿರಂತರ ವೈದ್ಯಕೀಯ ಪರೀಕ್ಷೆ ಕೈಗೊಂಡಿತ್ತು.

90 ನಿಮಿಷದಲ್ಲಿ ಭೂಮಿಗೆ ಸುತ್ತು! : ನೌಕೆಯ ವೇಗವು ಶಬ್ದದ ವೇಗಕ್ಕಿಂತ  22 ಪಟ್ಟು ಅಧಿಕ, ಗಂಟೆಗೆ 27,600 ಕಿ.ಮೀ. ಕ್ರಮಿಸಲಿದೆ. ಭೂಮಿಗೆ ಒಂದು ಸುತ್ತು ಬರಲು ಈ ನೌಕೆಗೆ ಕೇವಲ 90 ನಿಮಿಷ ಸಾಕು!

ಟಿಕೆಟ್‌ ದರವೆಷ್ಟು? : 200 ಮಿಲಿಯನ್‌ ಡಾಲರ್‌

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.