“ಈಗಲೂ ಆಡಳಿತ ನಮ್ಮ ಕೈಯ್ಯಲ್ಲೇ ಇದೆ’: ಉದ್ಯೋಗಿಗಳಿಗೆ ಟ್ವಿಟರ್‌ ಸಿಇಒ ಧೈರ್ಯ


Team Udayavani, Apr 27, 2022, 7:15 AM IST

thumb 6

ನ್ಯೂಯಾರ್ಕ್‌:”ಸದ್ಯಕ್ಕೆ ನಿಶ್ಚಿಂತೆ ಯಿಂದಿರಿ. ಈ ಮಾರಾಟ ವ್ಯವಹಾರ ಪೂರ್ಣಗೊಳ್ಳು ವುದಕ್ಕೆ ಮೂರರಿಂದ ಆರು ತಿಂಗಳ ಕಾಲ ಹಿಡಿಯಬಹುದು. ಕನಿಷ್ಠ ಅಲ್ಲಿಯವರೆ ಗಾದರೂ ಕಂಪೆನಿಯ ಆಡಳಿತ ನಮ್ಮ ಕೈಯ್ಯಲಿದೆ. ಕಂಪೆನಿಯು ಎಂದಿನಂತೆ ಕೆಲಸ ಮಾಡುತ್ತದೆ”.

ಅಮೆರಿಕದ ದೈತ್ಯ ಉದ್ಯಮಿ ಎಲಾನ್‌ ಮಸ್ಕ್ ಅವರಿಗೆ ಟ್ವಿಟರ್‌ ಸಂಸ್ಥೆ ಮಾರಾಟ ವಾದ ಹಿನ್ನೆಲೆಯಲ್ಲಿ ದಿಗ್ಭ್ರಾಂತ ರಾಗಿರುವ ಟ್ವಿಟರ್‌ ಸಿಬಂದಿಗೆ, ಟ್ವಿಟರ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಪರಾಗ್‌ ಅಗರ್ವಾಲ್‌ ಹೇಳಿದ ಮಾತುಗಳಿವು. ಈ ಮೂಲಕ ಅವರು, ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ಉದ್ಯೋಗಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.

ಟ್ವಿಟರ್‌ ಸಂಸ್ಥೆ ಮಾರಾಟವಾಗಿರುವ ಸುದ್ದಿ ಹೊರಬೀಳುತ್ತಿದ್ದಂತೆ, ಕಂಪೆನಿಯ ಉದ್ಯೋ ಗಿಗಳ ಜತೆಗೆ ಸಭೆ ನಡೆಸಿದರು. “ಕಂಪೆನಿ ಮಾರಾಟದ ವರ್ತಮಾನ ನಿಮ್ಮಲ್ಲಿ (ಉದ್ಯೋಗಿಗಳಿಗೆ) ನಾನಾ ರೀತಿಯ ಭಾವನೆಗಳನ್ನು ಹುಟ್ಟುಹಾಕಿರಬಹುದು.

“ಟ್ವಿಟರ್‌ನ ಮುಂದಿನ ದಾರಿ ಹೇಗಿರುತ್ತೋ ಏನೋ ಎಂಬುದು ಸದ್ಯಕ್ಕೆ ಹೇಳ ಲಾಗದು. ಆದರೆ, ಮಾರಾಟ ಪ್ರಕ್ರಿಯೆ ಪೂರ್ಣ ವಾಗುವವರೆಗೆ ನಾವು ನಿಶ್ಚಿಂತೆಯಿಂದ ಕೆಲಸ ಮಾಡಬೇಕು ಎಂದಿದ್ದಾರೆ.

ಮಾಜಿ ಸಿಇಒ ಬೆಂಬಲ: ಟ್ವಿಟರ್‌ ಕಂಪೆನಿ ಮಾರಾಟವಾಗಿರುವುದನ್ನು ಟ್ವಿಟರ್‌ನ ಮಾಜಿ ಸಿಇಒ ಜ್ಯಾಕ್‌ ಡೋರ್ಸಿ ಬೆಂಬಲಿಸಿ ದ್ದಾರೆ. ಸಾಮಾಜಿಕ ಮಾಧ್ಯ ಮ ವೊಂದು ದೈತ್ಯ ಕಂಪೆನಿಯಾಗಿ ಬೆಳೆದು ನಿಂತಾಗ ಅದ ಕ್ಕೊಬ್ಬ ಸೂಕ್ತ ಸಾರಥಿ ಸಿಗಬೇಕು. ಎಲಾನ್‌ ಮಸ್ಕ್ ರವರ ಸಾರಥ್ಯ ಆ ಕಂಪೆನಿಗೆ ಸಿಕ್ಕಿರುವುದು ಸ್ವಾಗತಾರ್ಹ ಎಂದಿದ್ದಾರೆ.

ಟ್ವಿಟರ್‌ಗೆ ಜಮೀಲಾ ಗುಡ್‌ಬೈ
ಟ್ವಿಟರ್‌ ಸಂಸ್ಥೆ ಮಸ್ಕ್ರವರಿಗೆ ಮಾರಾಟವಾದ ಸುದ್ದಿ ಕೇಳುತ್ತಿದ್ದಂತೆ ಹಾಲಿವುಡ್‌ನ‌ ಹೆಸರಾಂತ ನಟಿ ಜಮೀಲಾ ಜಮಿಲ್‌ ಟ್ವಿಟರ್‌ನಿಂದ ಆಚೆ ನಡೆದಿದ್ದಾರೆ.

ಈ ಕುರಿತಂತೆ ತಾವು ಮಾಡಿರುವ ಕಡೆಯ ಟ್ವೀಟ್‌ನಲ್ಲಿ, “ಟ್ವಿಟರ್‌ ಸಂಸ್ಥೆಯು, ಮಸ್ಕ್ರವರ ಕೈಗೆ ಹೋಯಿ ತೆಂದರೆ, ಅಲ್ಲಿನ್ನು ಮನಸ್ಸಿನ ಮಾತನ್ನು ಮುಕ್ತವಾಗಿ ಹಂಚಿಕೊಳ್ಳುವ ಸ್ವಾತಂತ್ರ್ಯಕ್ಕೆ ತೆರೆ ಬೀಳಲಿದೆ. ಮುಂದೆ ಟ್ವಿಟರ್‌ನಲ್ಲಿ ಕೇವಲ ಧರ್ಮಾಂಧತೆ ಹಾಗೂ ಮಹಿಳಾ ದ್ವೇಷಕ್ಕೆ ಸಂಬಂಧಿಸಿದ ಟ್ವೀಟ್‌ಗಳೇ ತುಳುಕಾಡಬಹುದು. ಹಾಗಾಗಿ ನಾನು ಟ್ವಿಟರ್‌ ಅನ್ನು ಬಿಡಲು ನಿರ್ಧರಿಸಿದ್ದೇನೆ. ಈ ನಿಟ್ಟಿನಲ್ಲಿ ಇದು ನನ್ನ ಕಡೆಯ ಟ್ವೀಟ್‌ ಆಗಿದೆ” ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.