ಮಾತುಕತೆಗೆ ಕರೆದು ದಿಗ್ಬಂಧನ ಹೇರಿದ್ದೇಕೆ?
Team Udayavani, Jun 26, 2019, 5:00 AM IST
ಟೆಹ್ರಾನ್: ಅಣ್ವಸ್ತ್ರ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಸಂಧಾನ ಮಾತುಕತೆಯ ಮಾತನಾಡಿದ್ದ ಅಮೆರಿಕ ಹೊಸತಾಗಿ ದಿಗ್ಬಂಧನ ವಿಧಿಸುವ ಮೂಲಕ ಸುಳ್ಳು ಹೇಳಿರುವುದು ಸಾಬೀತಾಗಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೊಹಾನಿ ಆರೋಪಿಸಿದ್ದಾರೆ. ಇರಾನ್ನ ಪರಮೋಚ್ಛ ನಾಯಕ ಆಯತೊಲ್ಲಾ ಖೊಮೇನಿ ವಿರುದ್ಧವೂ ಯಾವ ಕಾರಣಕ್ಕೆ ಅಮೆರಿಕ ದಿಗ್ಬಂಧನ ಹಾಕಿದೆ ಎಂದೂ ಕೇಳಿದ್ದಾರೆ. ಒಂದೆಡೆ ಸಂಧಾನದ ಮಾತನಾಡಿ ಮತ್ತೂಂದೆಡೆ ನಿರ್ಬಂಧ ವಿಧಿಸುತ್ತಿರುವುದೇಕೆ ಎಂದಿದ್ದಾರೆ. ಜೆರುಸಲೇಂನಲ್ಲಿ ಮಾತನಾಡಿದ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬಾಲ್ಟನ್ ಮಾತುಕತೆಯ ಆಹ್ವಾನ ನೀಡಿದ್ದರೂ, ಇರಾನ್ ಮೌನ ವಹಿಸಿರುವುದು ಖಂಡನೀಯ ಎಂದು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ