ಚಂದ್ರನ ಮೇಲೆ ನಾಸಾ ಮತ್ತೊಂದು ಹೆಜ್ಜೆ? ಏನಿದು ಆರ್ತಿಮಿಸ್‌ ಐ ಮಿಷನ್‌?


Team Udayavani, Nov 17, 2022, 7:10 AM IST

ಚಂದ್ರನ ಮೇಲೆ ನಾಸಾ ಮತ್ತೊಂದು ಹೆಜ್ಜೆ? ಏನಿದು ಆರ್ತಿಮಿಸ್‌ ಐ ಮಿಷನ್‌?

ಪದೇಪದೆ ಮುಂದೂಡಿಕೆ ಯಾಗುತ್ತಿದ್ದ ನಾಸಾದ ಆರ್ತಿಮಿಸ್‌ ಐ ಮಿಷನ್‌ನ ಅತ್ಯಂತ ಶಕ್ತಿಯುತ ರಾಕೆಟ್‌ ಅನ್ನು ಉಡಾವಣೆ ಮಾಡಲಾಗಿದೆ. ಇದನ್ನು ನಾಸಾದ ಮಾನವ ಸಹಿತ ಚಂದ್ರಯಾನ 2 ಎಂದೇ ಬಣ್ಣಿಸಲಾಗುತ್ತಿದೆ.

ಏನಿದು ಆರ್ತಿಮಿಸ್‌
ಐ ಮಿಷನ್‌?
2025ಕ್ಕೆ ಚಂದ್ರನ ನೆಲಕ್ಕೆ ಮಾನವ ರನ್ನು ಕಳುಹಿಸುವ ಯೋಜನೆ ಹೊಂದಿ ರುವ ನಾಸಾ, ಇದಕ್ಕೆ ಪರೀಕ್ಷಾರ್ಥ ಪ್ರಯೋಗ ನಡೆಸು ತ್ತಿದೆ. ಈ ಆರ್ತಿಮಿಸ್‌ ಐ 1.3 ದಶಲಕ್ಷ ಮೈಲುಗಳ ಪ್ರಯಾಣ ಮಾಡಿ ಚಂದ್ರನ ಸುತ್ತ ಸುತ್ತಿ ವಾಪಸ್‌ ಭೂಮಿಗೇ ಬರಲಿದೆ. ಇದರಲ್ಲಿನ ಒರಿಯನ್‌ ಕ್ಯಾಪುಲ್‌ ಚಂದ್ರನ ಮೇಲ್ಮೈನಿಂದ 60 ಮೈಲು ಮೇಲಿನ ವರೆಗೆ ಹೋಗಲಿದೆ. ಬಹು ಹಿಂದೆಯೇ ಇದನ್ನು ಉಡಾವಣೆ ಮಾಡಬೇಕಿತ್ತಾದರೂ ವಿವಿಧ ಅಡೆತಡೆಗಳಿಂದ ಆಗಿರ ಲಿಲ್ಲ. ಹೀಗಾಗಿ ನಿರೀಕ್ಷೆಗಿಂತ ಹೆಚ್ಚು ವೆಚ್ಚ ವಾಗಿದ್ದು, ಟೀಕೆಗೂ ಒಳಗಾಗಿದೆ.

ಮೂನೆಕ್ವಿನ್ಸ್‌
ಸದ್ಯ ಈ ರಾಕೆಟ್‌ನಲ್ಲಿ ಮಾನವರನ್ನು ಕಳುಹಿಸುತ್ತಿಲ್ಲ. ಇದಕ್ಕೆ ಬದಲಾಗಿ ನಾಸಾವೇ ಸಿದ್ಧಪಡಿಸಿರುವ ಮೂರು ಮೂನೆಕ್ವಿನ್ಸ್‌ರನ್ನು ಕಳಿಸಿದೆ. ಇವುಗಳಲ್ಲಿ ಸೆನ್ಸಾರ್‌ ಇದ್ದು, ವಿಕಿರಣ ಸಹಿತ ವಿವಿಧ ಸಂಗತಿಗಳ ಬಗ್ಗೆ ಅಧ್ಯಯನ ನಡೆಸಲಿದೆ.

ಪ್ರಮುಖ ಉದ್ದೇಶವೇನು?
1972ರಲ್ಲಿ ನಾಸಾದ ಅಪೋಲೋ ಮಿಷನ್‌ ಮೂಲಕ ಇಬ್ಬರು ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಲಾಗಿತ್ತು. ಇದಾದ ಮೇಲೆ ಅಂಥ ಪ್ರಯೋಗ ಸಾಧ್ಯವಾಗಿರಲಿಲ್ಲ. ಮತ್ತೆ 2025ಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ನಾಸಾ ಪ್ರಯತ್ನಿಸುತ್ತಿದೆ.

ವೆಚ್ಚ ಎಷ್ಟು?
ಸದ್ಯ ಆಗಿರುವ ವೆಚ್ಚ 4.1 ಬಿಲಿಯನ್‌ ಡಾಲರ್‌
2025ರ ಅಂತ್ಯದ ವೇಳೆಗೆ 93 ಬಿಲಿಯನ್‌ ಡಾಲರ್‌

ರಾಕೆಟ್‌ ಹೆಸರೇನು?
ಸ್ಪೇಸ್‌ ಲಾಂಚ್‌ ಸಿಸ್ಟಮ್‌(ಎಸ್‌ಎಲ್‌ಎಸ್‌)

-ಉಡಾವಣೆ ಸಮಯ 1.47ರಾತ್ರಿ, ಬುಧವಾರ
-ಹೋಗಲಿರುವ ದೂರ 2.1 ದಶಲಕ್ಷ ಕಿ.ಮೀ.
-ಮಿಷನ್‌ ಅವಧಿ 25 ದಿನ
-ಭೂಮಿಗೆ ವಾಪಸ್‌ ಡಿಸೆಂಬರ್‌ 11
-ರಾಕೆಟ್‌ ಎತ್ತರ 98 ಮೀಟರ್‌

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.