ಕುಂದಾಪುರ-ಬೈಂದೂರು “ಸುದಿನ’: ಪಂಚಗಂಗಾವಳಿ ಸಂಚಿಕೆ ಬಿಡುಗಡೆ
ಉದಯವಾಣಿಯ ಕುಂದಾಪುರ- ಬೈಂದೂರು “ಸುದಿನ’ ಸಂಚಿಕೆ ಮತ್ತು ಸುದಿನ “ಪಂಚಗಂಗಾವಳಿ’ ವಿಶೇಷ ಸಂಚಿಕೆಯನ್ನು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ,ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಬಿಡುಗಡೆಗೊಳಿಸಿದರು.
ಫೋಟೋ : ಆಸ್ಟ್ರೋ ಮೋಹನ್